ಮಾಟ ಮಂತ್ರ ಪ್ರಯೋಗವಾದಾಗ ಕಂಡುಹಿಡಿಯುವುದು ಹೇಗೆ ಅಂತಾ ಗೊತ್ತಾ ? ಒಂದೇ ನಿಮಿಷ ಸಾಕು..

0
6932

ಯಾವುದೇ ಪದಾರ್ಥಗಳನ್ನು ಸೇವಿಸಿದರೆ ಹೊಟ್ಟೆ ಉರಿ ಉಂಟಾಗಿದ್ದರೆ, ಎಷ್ಟೇ ಪ್ರಮಾಣದ ಔಷಧಿಯನ್ನು ತೆಗೆದುಕೊಂಡರು ಗುಣಮುಖವಾಗುವುದು ಇಲ್ಲವೋ, ಯಾರಿಗೆ ದೇಹ  ಊತುಕೊಂಡಿರುತ್ತದೆಯೋ, ದೇಹದ ತುಂಬೆಲ್ಲ ಬೆವರು  ಗಾಬರಿ ಆಗುತ್ತಿದ್ದರೆ, ಜಾತಕದಲ್ಲಿ ಸರ್ಪದೋಷಗಳಿದ್ದರೆ, ಕಾಳ ಸರ್ಪ ದೋಷ ಗಳಿದ್ದರೆ, ಸಂತಾನ ಅರಿಷ್ಠ ದೋಷಗಳಿದ್ದರೆ.

ನೇತ್ರ ದೋಷ  ಮತ್ತಿತರ ಯಾವುದೇ ದೋಷಗಳು ಇಂತಹ ಹತ್ತು ಹಲವಾರು ದೋಷಗಳು ಮನುಷ್ಯನನ್ನು ಕಾಡುತ್ತಿದ್ದರೆ ಅಂತವರು ಅನುಸರಿಸಬೇಕಾದ ಕ್ರಮ ಒಂದು ವರ್ಷಗಳ ಕಾಲ ಮನೆ ದೇವರಿಗೆ ಹನ್ನೆರಡು ಇಂಚಿನ ದೀಪ ಹಚ್ಚಿ ಗರುಡ ಜಪ, ಗರುಡ ಮೂಲಮಂತ್ರ, ಗರುಡ ಉಪನಿಷತ್, ಗರುಡ ಪಂಚಾಕ್ಷರಿ ಹೇಳಿ ಹಾಲು ಹಣ್ಣು ಅರ್ಪಿಸಿ ಬ್ರಾಹ್ಮಣರಿಗೆ ದಾನ ಮಾಡಿದರೆ ನಿಮ್ಮನ್ನು ಕಾಡುತ್ತಿರುವ ಸರ್ಪದೋಷಗಳಿಂದಲೂ ಮುಕ್ತಿ ಹೊಂದುವಿರಿ.

ಯಾರು ಹನ್ನೆರಡು ಇಂಚಿನ ದೀಪಗಳನ್ನು ಹಚ್ಚಿ ನವಗ್ರಹಗಳಿಗೆ ಪೂಜಿಸುತ್ತಾರೆ ಅಂತವರು 27 ನಕ್ಷತ್ರಗಳಿಗೆ, 9 ನವಗ್ರಹಗಳ, 12 ರಾಶಿಗಳ ದೇವತೆಗಳಿಗೆ ಪೂಜಿಸಿದ ಫಲ ಹನ್ನೆರಡು ಇಂಚಿನ ದೀಪ ಹಚ್ಚಿದವರು ಕಾಣುತ್ತಾರೆ ಎಲ್ಲ ದೇವತೆಗಳ ಅನುಗ್ರಹ ಪಡೆಯುತ್ತಾರೆ.

ಗಣಪತಿ ದೇವಸ್ಥಾನಕ್ಕೆ ಹಾಲು ಬೆಲ್ಲವನ್ನು ಕೊಟ್ಟು ಪೂಜೆ ಮಾಡಿ ಅಭಿಷೇಕ ಸ್ವೀಕರಿಸಿ ಹಣ್ಣು ಕಾಯಿ ನೈವೇದ್ಯ ಅರ್ಪಿಸಿ ಪ್ರಾರ್ಥನೆ ಮಾಡಿದರೆ ಸಕ್ಕರೆ ಕಾಯಿಲೆಯು ವಾಸಿಯಾಗುತ್ತದೆ, ಸಕ್ಕರೆ ಕಾಯಿಲೆಯಿಂದ ಕಣ್ಣು ಕಾಣಿಸದೇ ಇರುವವರು, ಇನ್ನಿತರ ಯಾವುದೇ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಬೇಗನೆ ಗುಣಮುಖರಾಗುತ್ತಾರೆ.

ಗ್ರಹ ಪ್ರವೇಶ ಸಮಯದಲ್ಲಿ ಹನ್ನೆರಡು ಇಂಚಿನ ದೀಪವನ್ನು ಹಚ್ಚುವಾಗ ತುಪ್ಪ ಉಪಯೋಗಿಸಿ ಪೂಜೆ ಮಾಡಿದರೆ ಆ ಮನೆಗೆ ಎಂದೆಂದಿಗೂ ದೈವಬಲವು ತುಂಬಿರುತ್ತದೆ.

ದೇವಾಲಯಗಳಲ್ಲಿ ದೇವರಿಗೆ ಮತ್ತು ದೇವರ ಮುಂದೆ ಇಟ್ಟಿರುವ ಚಕ್ರಗಳಿಗೆ  ಅಷ್ಟ ಗಂಧವನ್ನು ಇಡುವಾಗ ಹನ್ನೆರಡು ಇಂಚಿನ ದೀಪವನ್ನು ಹಚ್ಚಿ ಕಾಲಕರ್ಷಣ ಮಂತ್ರವನ್ನು ಹೇಳಿ ಅಷ್ಟಗಂಧ  ಅರ್ಪಿಸಿದರೆ ಸಂಕಲ್ಪ ಮಾಡಿರುವಂತಹ ಕೆಲಸವು ಅತಿ ಬೇಗನೆ ನೆರವೇರುತ್ತದೆ.

ದೇವಿಯ ಆಲಯದಲ್ಲಿರುವ ಮೂಲ ವಿಗ್ರಹಕ್ಕೆ ಶಕ್ತಿ ಗಂಧವನ್ನು ಹಚ್ಚುವಾಗ ಹನ್ನೆರಡು ಇಂಚಿನ ದೀಪವನ್ನು ಹಚ್ಚಿದರೆ ಜೀವನದ ಎಲ್ಲಾ ಮನೋಕಾಮನೆಗಳು ಇಡೇರುತ್ತವೆ.ಅಧಿಕ ಮಾಸದಲ್ಲಿ ದೇವರಿಗೆ ಹನ್ನೆರಡು ಇಂಚಿನ ದೀಪವನ್ನು ಹಚ್ಚಿದರೆ ಅಧಿಕವಾದ ಪುಣ್ಯವೋ ಅಷ್ಟೈಶ್ವರ್ಯಗಳು ನಿಮ್ಮದಾಗುತ್ತದೆ.

LEAVE A REPLY

Please enter your comment!
Please enter your name here