
ಸ್ನಾನಕ್ಕೆ ಕಡಲೆಹಿಟ್ಟನ್ನು ಬಳಸುವಾಗ ಅದರ ಜೊತೆ ಸ್ವಲ್ಪ ಅರಿಶಿನ ಪುಡಿಯನ್ನು ಬೆರೆಸಿ ಸ್ನಾನ ಮಾಡಿದರೆ ಚರ್ಮ ಸುಂದರವಾಗಿ ಕಾಣುತ್ತದೆ, ಅಲ್ಲದೆ ಬೇಡದ ರೋಮಗಳು ಇರುವುದಿಲ್ಲ, ನೋಡಲು ಆಕರ್ಷಕವಾಗಿ ಕಾಣುತ್ತೀರಿ.
ಅರಳೆಣ್ಣೆ, ಹರಿಶಿಣ ಗಳನ್ನು ಬೆರೆಸಿ ಮೈಗೇ ಹಚ್ಚಿ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ, ಇದರಿಂದ ಮೈಬಣ್ಣ ತಿಳಿಯಾಗುವುದು ರೊಂದಿಗೆ ಚರ್ಮವು ಹೊಳಪನ್ನು ಪಡೆಯುತ್ತದೆ.
ಹೊಟ್ಟಿನ ಸಮಸ್ಯೆ ? ನಿಂಬೆ ರಸ ಹಿಂಡಿದ ಸಿಪ್ಪೆಯನ್ನು ಅಥವಾ ಬೀಜವನ್ನು ಎಸೆಯದೆ ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಿ, ತಲೆಗೆ ಸ್ನಾನ ಮಾಡುವಾಗ ಸೀಗೆ ಪುಡಿಯೊಡನೆ ಬೆರೆಸಿ ಸ್ನಾನ ಮಾಡಿದರೆ ಹೊಟ್ಟಿನ ಸಮಸ್ಯೆಯೂ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.
ಮೆಂತ್ಯ ಪುಡಿಯನ್ನು ಹಲ್ಲಿನಲ್ಲಿ ಇಟ್ಟುಕೊಂಡರೆ ಕ್ರಿಮಿಗಳು ಹೋಗಿ ಹಲ್ಲು ನೋವು ಕಡಿಮೆಯಾಗುತ್ತದೆ.

ಸ್ನಾನ ಮಾಡುವಾಗ ಕೊನೆಯ ನಾಲ್ಕು ಚೊಂಬು ಬಿಸಿನೀರಿಗೆ ಒಂದು ಬಟ್ಟಲು ಹಾಲು ಸೇರಿಸಿ ಸ್ನಾನ ಮಾಡಿದರೆ ಚರ್ಮ ಮೃದುವಾಗುತ್ತದೆ.
ಮೆಂತ್ಯ ಬಾಯಿಗೆ ಕಹಿಯಾದರೂ ಆರೋಗ್ಯಕ್ಕೆ ಸಿಹಿ, ಹಲವು ವಿವಿಧ ಅಡಿಗೆಯಲ್ಲಿ ಮೆಂತ್ಯ ಒಳ್ಳೆಯ ರುಚಿ ಮತ್ತು ಸುವಾಸನೆಯನ್ನು ಕೊಡುತ್ತದೆ, ಮೆಂತ್ಯ ದೇಹದಲ್ಲಿರುವ ಕೆಟ್ಟ ಉಷ್ಣತೆಯನ್ನು ನಿವಾರಿಸಿ ತಂಪು ನೀಡುತ್ತದೆ, ಮೆದುಳಿಗೂ ತಂಪು ನೀಡಿ ಕೂದಲನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ.
ಮೆಂತ್ಯದ ಸಹಜ ಗುಣ ಧರ್ಮದಿಂದ ಕ ಹಿಂದ ಶರೀರದ ವ್ಯಾಧಿ, ಕ್ರಿಮಿಗಳನ್ನು ತಡೆಯುತ್ತದೆ, ಶರೀರ ಸ್ವಸ್ಥ ವಾಗಿರುವಂತೆ ಮಾಡುತ್ತದೆ, ವಿಷ ಜ್ವರಗಳಲ್ಲಿ ತುಳಸಿ ಎಲೆ, ಮೆಣಸು, ಮೆಂತ್ಯವನ್ನು ಅರೆದು ಪ್ರತಿಗಂಟೆಗೆ ಸೇವಿಸಿದರೆ ಉತ್ತಮ ಗುಣ ಕಾರಿಯಾಗಿ ಕೆಲಸ ಮಾಡುತ್ತದೆ.
ಚಿಕ್ಕ ಮಕ್ಕಳಿಗೆ ಚರ್ಮದ ತೊಂದರೆಗಳು ಉಂಟಾಗಿದ್ದರೆ ಪುದೀನಾ ರಸವನ್ನು ಹಚ್ಚಿದರೆ ಮೊಡವೆ ಕಲೆಗಳು ಉಳಿಯುವುದಿಲ್ಲ ಮತ್ತೆ ಮೊಡವೆಗಳು ಬರುವುದಿಲ್ಲ, ಮೈಯಿಗೆ ಸೋಪಿನ ಬದಲು ಕಡಲೆ ಹಿಟ್ಟಿಗೆ ತೊಟ್ಟು ನಿಂಬೆರಸ ಬೆರೆಸಿ ಹಚ್ಚುವುದರಿಂದ ಅನಾವಶ್ಯಕ ರೂಮಾ ನಾಶವಾಗುತ್ತದೆ ಸುಂದರವಾಗುತ್ತದೆ, ಹಾಗೂ ಮಕ್ಕಳಿಗೆ ಮುಖದ ಮೇಲೆ ಕೂದಲು ಜಾಸ್ತಿಯಾಗಿದ್ದರೆ ಒಂದು ಬಟ್ಟಲು ಹಾಲಿನ ಕೆನೆಗೆ 4 ಚಮಚ ಪನ್ನಿರನ್ನು ಬೆರೆಸಿ ಪ್ರತಿದಿನ ಮೈಯಲ್ಲ ಹಚ್ಚಿ ನಂತರ ಸ್ನಾನ ಮಾಡಿಸಿದರೆ ಅನಾವಶ್ಯಕ ಕೂದಲು ನಿವಾರಣೆಯಾಗುವುದು.
ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755
