
ಇಂದಿನ ದಿನಗಳಲ್ಲಿ ಕೀಲುನೋವು ಎಲ್ಲ ವಯಸ್ಸಿನವರನ್ನು ಕಾಡುತ್ತಿದೆ, ಕಾಲು, ಕೈಗಳು ಕುತ್ತಿಗೆಯ ಕೀಳುಗಳು ತುಂಬಾ ನೋಡುವಾಗ ಕೆಲವು ಸೂಚನೆಗಳನ್ನು ನೀಡಲಾಗಿದೆ, ಅವುಗಳನ್ನು ನೀವು ಪಾಲಿಸಿದರೆ ನೋವಿನಿಂದ ಗುಣಮುಖರಾಗ ಬಹುದು.
ಹರಳೆಣ್ಣೆ ಮತ್ತು ನಿಂಬೆರಸ ಸಮಾನ ಪ್ರಮಾಣದಲ್ಲಿ ಸೇರಿಸಿ ಕೀಳು ನೋವು ಇರುವ ಕಡೆಗೆ ಹಚ್ಚಿ ಚೆನ್ನಾಗಿ ತಿಕ್ಕಿ ನೋವು ಕೂಡಲೇ ಪರಿಹಾರವಾಗುವುದು.
ಸ್ಥೂಲ ಕಾಯಿಲೆಗೆ ಕೀಳು ನೋವು ಅತಿಯಾಗಿ ಕಾಡುವುದು ದೇಹದ ತೂಕವನ್ನು ಕಡಿಮೆ ಮಾಡಿ ಕೊಳ್ಳುವುದರಿಂದ ಕೀಳು ನೋವು ಬರದಂತೆ ತಡೆಯಬಹುದು.
ಮೂಳೆಗಳ ನಿಶಕ್ತಿಯಿಂದ ಕೀಳು ನೋವು ಬರುವುದು ಒಣ ದ್ರಾಕ್ಷಿಯ ಸೇವನೆಯಿಂದ ಮೂಳೆಗಳಿಗೆ ಶಕ್ತಿ ಬರುವುದು.
ಊರಿನ ನುಗ್ಗೆ ಸೊಪ್ಪನ್ನು ಕೀಳು ನೋವು ಇರುವ ಜಾಗಕ್ಕೆ ಕಟ್ಟುವುದರಿಂದ ನೋವು ಶಮನವಾಗುವುದು.
ಹುಣಸೆ ಎಲೆಗಳನ್ನು ಕೀಳು ನೋವು ಇರುವ ಕಡೆ ಕಟ್ಟಿದರೆ ನೋವು ದೂರವಾಗುವುದು.
ಕೀಳು ನೋವು ಮತ್ತು ಸಂಧಿವಾತ ದೂರವಾಗಲು ಒಂದು ಉಪಾಯ ಉಂಟು ಹಸಿ ಶುಂಟಿ ಬೆಳ್ಳುಳ್ಳಿ ಮತ್ತು ಇಂಗು ಜಜ್ಜಿಕೊಂಡು ಎಳ್ಳೆಣ್ಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ ಉಗುರು ಬೆಚ್ಚಗಿನ ಎಣ್ಣೆಯನ್ನು ಕೀಳು ನೋವು ಇರುವ ಕಡೆಗೆ ಹಚ್ಚಬೇಕು.
ಕೀಳು ನೋವಿನಿಂದ ಕಾಲು ಕೈಗಳು ಊದಿ ಕೊಂಡಿದ್ದರೆ ಕೊಬ್ಬರಿ ಎಣ್ಣೆಗೆ ಇಂಗು ಹಾಕಿ ಕಾಯಿಸಿ ಉಗುರು ಬೆಚ್ಚಗಿನ ಎಣ್ಣೆಯನ್ನು ಕೀಳು ನೋವು ಇರುವ ಕಡೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿದರೆ ನೋವು ದೂರವಾಗುವುದು.
ಕೀಳು ನೋವು ಇರುವ ಕಡೆ ಬಿಸಿ ನೀರಿನ ಶಾಖ ಕೊಡುವುದರಿಂದ ನೋವು ದೂರವಾಗುವುದು.
ಮೂಳೆ ನೋವು ಕೀಲು ನೋವು ಗಳಿಗೆ ಹುರಿದ ಗೋಧಿ ಹಿಟ್ಟಿನಿಂದ ತಯಾರಿಸಿದ ತಂಬಿಟ್ಟು ಮಾಡಿಕೊಂಡು ತಿನ್ನುವುದರಿಂದ ನೋವು ದೂರವಾಗುವುದು.
ಕೀಳು ನೋವು ದೂರವಾಗಲು ಒಂದು ಬಟ್ಟಲು ಮೊಸರಿಗೆ ಒಂದು ಅರಿಶಿನ ಕೊಂಬನ್ನು ಅರೆದು ಸೇರಿಸಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಆಗ ನೋವು ವಾಸಿಯಾಗುವುದು.
ಕೀಳು ನೋವಿರುವ ಕಡೆಗೆ ಕಲ್ಲು ಉಪ್ಪು ಉರಿದು ಶಾಖವನ್ನು ಕೊಡಬೇಕು ಆಗ ನೋವು ಶಮನವಾಗುತ್ತದೆ.
ಓಮಿನಿ ಕಾಳಿಗೆ ನಿಂಬೆರಸ ಬೆರೆಸಿ ಚೆನ್ನಾಗಿ ಹರೆದು ಬಿಸಿ ಮಾಡಿ ಊತ ಇರುವ ಕಡೆಗೆ ಹಚ್ಚಬೇಕು ಆಗ ಕೀಳು ನೋವು ಕಡಿಮೆಯಾಗುತ್ತದೆ.
ಗಮನಿಸಿ : ಕೀಳು ನೋವು ತುಂಬಾ ನೋವನ್ನು ಕೊಡುವ ಕಾಯಿಲೆ, ವಾತ ತುಂಬಿರುವ ಪದಾರ್ಥಗಳನ್ನು ಸೇವಿಸಬಾರದು, ಆಲೂಗೆಡ್ಡೆ ಕುಂಬಳಕಾಯಿ ಅತಿಯಾದ ಪ್ರೀತಿ ತುಂಬಿರುವ ಆಹಾರವನ್ನು ಸೇವಿಸಬಾರದು.
ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755
