
ನಿದ್ರೆ ಯಾಕೆ ಮಾಡಬೇಕು ಗೊತ್ತಾ, ನಿದ್ರಾವಸ್ಥೆಯಲ್ಲಿ ಮೆದುಳು ಕೆಲುವು ಕ್ರಮಗಳನ್ನು ಕೈಗೊಳ್ಳುತ್ತವೆ. ಸದ್ಯಕ್ಕೆ ಇವಾವುವು ಎಂದು ಸ್ಪಷ್ಟವಾಗಿ ತಿಳಿಯದಿದ್ದರೂ, ಶರೀರಕ್ಕೆ ನಿದ್ರೆ ಬಹಳ ಮುಖ್ಯವಾದುದ್ದೆಂದು ಹೇಳಲಾಗುತ್ತದೆ. ಮನುಷ್ಯರು ನಿದ್ರೆ ಮಾಡುವಾಗ ಕನಸು ಕಾಣುತ್ತಾರೆ, ಪ್ರಾಣಿಗಳೂ ಕಾಣಬಹುದೇನೊ. ಸಾಮಾನ್ಯವಾಗಿ ಎಲ್ಲರೂ ದಿನಕ್ಕೊಮ್ಮೆ ಮಲಗಿದರೆ, ಬೆಕ್ಕುಗಳಂಥ ಪ್ರಾಣಿಗಳು ದಿನಕ್ಕೆ ಹಲವು ಭಾರಿ ಸಣ್ಣ ನಿದ್ರೆ ಮಾಡುತ್ತವೆ.
ನಿದ್ರೆ ಯಾವಾಗ ಮತ್ತು ಎಷ್ಟು ಇವೆರಡೂ ಮುಖ್ಯವಾದದ್ದು, ಇವು ಒಬ್ಬೊಬ್ಬರಿಗೆ ಒಂದೊಂದು ರೀತಿ ಇರುತ್ತದೆ, ಇದು ಆ ವ್ಯಕ್ತಿಯ ವಯಸ್ಸಿನ ಮೇಲೆ ಅವಲಂಬಿತ, ವಯಸ್ಕರಿಗಿಂತ ಮಕ್ಕಳಿಗೆ ಹೆಚ್ಚು ನಿದ್ದೆ ಅವಶ್ಯಕ, ನವಜಾತ ಶಿಶುಗಳು ದಿನಕ್ಕೆ 18 ತಾಸು ಮಲಗಿದರೆ, ಒಂದು ವರ್ಷದ ಮಗುವಿಗೆ 14 ತಾಸು ಸಾಕಾಗುತ್ತ, ವಯಸ್ಕರಿಗೆ ಕನಿಷ್ಟ 8 ತಾಸು ನಿದ್ರಾ ಸಮಯ ಅತ್ಯವಶ್ಯಕ.
ಒಂದು ದಿನ ನೀವು ಸರಿಯಾದ ಪೂರ್ಣ ನಿದ್ರೆ ಮಾಡದೆ ಹೋದರೆ ನಿಮಗೆ ನಿಶಕ್ತಿ, ನಿರಾಸಕ್ತಿ, ಬೇಗ ಸಿಟ್ಟು ಬರುವುದು ಇಂತಹ ಸಮಸ್ಯೆ ಬರುವುದು ಸಾಮಾನ್ಯ, ಇದೆ ರೀತಿಯಲ್ಲಿ ನೀವು ಅಲ್ಪ ನಿದ್ರೆಯನ್ನ ಮುಂದುವರೆಸಿದರೆ ಮೆದುಳಿನ ಯೋಚನಾ ಶಕ್ತಿ, ಬಾವನೆಗಳ ಮೇಲಿನ ನಿಯಂತ್ರ ಹಾಗು ನಿತ್ಯದ ಕೆಲಸದ ಮೇಲಿನ ಆಸಕ್ತಿಯನ್ನು ಕೇಳುದು ಕೊಳ್ಳಿತ್ತಿರ.
ನಿದ್ರೆ ಕಡಿಮೆ ಅಷ್ಟೇ ಅಲ್ಲದ ಎಚ್ಚು ನಿದ್ರಿಸಿದರು ನಿಮಗೆ ಖಿನ್ನತೆ ಕಾಡಲು ಶುರು ಮಾಡುತ್ತದೆ, ಎಂಟು ಗಂಟೆ ಗಿಂತ ಕಡಿಮೆ ನಿದ್ರೆ ಅಥವಾ ಹೆಚ್ಚು ನಿದ್ರಿಸುವ ಅಭ್ಯಾಸವು ನಿಮ್ಮನ್ನು ಮಾನಸಿಕ ಹಾಗು ದೈಹಿಕ ಖಿನ್ನತೆಗೆ ತಳ್ಳುತ್ತದೆ.
ನಿದ್ರಾ ಹೀನತೆ ಮೆದುಳಿನಲ್ಲಿರುವ ಹಿಪ್ಪೋಕ್ಯಾಂಪಸ್ ಮೇಲೆ ಪರಿಣಾಮ ಬೀರುವುದರಿಂದ ನಿಮ್ಮ ದೀರ್ಘಕಾಲದ ನೆನಪಿನ ಶಕ್ತಿ, ಹೊಸ ವಿಚಾರಗಳ ಕಲಿಕೆ ಹಾಗು ನಿಮ್ಮ ಬಾವನೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755
