
ಸೋರೆಕಾಯಿಂದ ಪಲ್ಯ, ಕಾಳು ಹುಳಿ, ಮಜ್ಜಿಗೆ ಹುಳಿ ತಯಾರಿಸಿದರೆ ತಿನ್ನಲು ಚೆನ್ನ ಬೆಂದ ಸೋರೆಕಾಯಿ ದೇಹಕ್ಕೆ ತಂಪನ್ನುಂಟುಮಾಡುವ ಖಾದ್ಯ ವಸ್ತು ಇದು ಗರ್ಭಿಣಿಯರಿಗೆ ಉತ್ತಮ ಆಹಾರ.
ಸೋರೆಕಾಯಿ ಮಾನಸಿಕ ಕ್ರಿಯೆಯ ವೇಗವನ್ನು ಸ್ಥಗಿತಗೊಳಿಸುವ ಗುಣ ಹೊಂದಿರುವುದು ಇದನ್ನು ಸೇವಿಸಿದ ನಂತರ ಮನಸ್ಸಿಗೆ ಒಂದು ಬಗೆಯ ನಿಷ್ಕ್ರಿಯ ಅಥವಾ ಅನುತೇಜಕ ಸ್ಥಿತಿಉಂಟಾಗುತ್ತದೆ.
ಸೋರೆಕಾಯಿ ಸೇವಿಸುವುದರಿಂದ ವೀರ್ಯವೃದ್ಧಿಯಾಗುವುದು ಮತ್ತು ವೀರ್ಯಸ್ಕಲನ ತಡೆದು ಆಗುವುದು.

ಸೋರೆಕಾಯಿ ಇಂದ ತಯಾರಿಸಿದ ಸಾರು ಕ್ಷಯ, ಉನ್ಮಾದ, ಅಧಿಕ ರಕ್ತದ ಒತ್ತಡ, ಮೂಲವ್ಯಾಧಿ, ಮಧುಮೇಹ, ಕಾಮಾಲೆ, ಜಠರದ ಹುಣ್ಣು ಇತ್ಯಾದಿಗಳಿಂದ ವ್ಯಾಧಿಗಳಿಂದ ನರಳುವ ರೋಗಿಗಳಿಗೆ ಉತ್ತಮ ಆಹಾರ.
ಸೋರೆಕಾಯಿ ತುರಿದು ಹಿಂಡಿದರೆ ರಸ ಹೊರಡುವುದು ಒಂದು, ಬಟ್ಟಲು ಹೇೂಳು ರಸಕ್ಕೆ ಒಂದು ಹೋಳು ನಿಂಬೆರಸ ಹಿಂಡಿ ದಿನಕ್ಕೆರಡು ಬಾರಿ ಸೇವಿಸಿದರೆ ಮೂತ್ರವಿಸರ್ಜನೆಯ ಕಾಲದಲ್ಲಿ ಉರಿಯಾಗುತ್ತಿದ್ದ ಪಕ್ಷದಲ್ಲಿ ಗುಣ ಕಂಡುಬರುವುದು.
ಒಂದು ಬಟ್ಟಲು ಸೋರೆಕಾಯಿ ರಸಕ್ಕೆ ಸ್ವಲ್ಪ ಉಪ್ಪು ಸೇರಿಸಿ ದಿನಕ್ಕೊಂದು ಬಾರಿ ಸೇವಿಸಿದರೆ ಬಹಳ ಕಾಲದಿಂದ ಗುಣವಾಗದ ಮಲಬದ್ಧತೆ ಪರಿಹಾರವಾಗಿ ಜೀರ್ಣಕ್ರಿಯೆ ಹೆಚ್ಚುವುದು.
ಅಂಗೈ, ಅಂಗಾಲು ಉರಿಯುತ್ತಿದ್ದರೆ ಮತ್ತು ಮೖ ನವೆಯಾಗುತ್ತಿದ್ದರೆ ಸೋರೆಕಾಯಿರಸ ಲೇಪಿಸುವುದರಿಂದ ಗುಣ ಕಂಡುಬರುವುದು.
ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755
