
ಸ್ನೇಹಿತರೆ ಇದು ನಮ್ಮ ಹಿರಿಯರು ಹೇಳುತ್ತಿದ್ದ ಭಗವಂತ ಶಿವನನ್ನು ಕುರಿತ ಕಥೆಯಾಗಿದ್ದು, ದಯ ಮಾಡಿ ಕಥೆಯ ಸ್ವರೂಪದಲ್ಲಿ ಕೇಳಿ ಹಾಗೂ ಈ ಕಥೆಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೇ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ, ಶಿವ ಭಕ್ತರಲ್ಲಿ ಇಂದಿಗೂ ಅಪಾರವಾದ ನಂಬಿಕೆ ಇದೆ ಅದೇನೆಂದರೆ ಹಿಮಾಲಯದಲ್ಲಿ ತಪಸ್ಸು ಮಾಡುತ್ತಾ ಕೂತಿರುವ ಶಿವ ಭೂಲೋಕದಲ್ಲಿರುವ ಎಲ್ಲಾ ಪ್ರಾಣಿಸಂಕುಲವನ್ನು ಕಾಯುತ್ತಿದ್ದಾನೆ ಎನ್ನುವುದಾಗಿದೆ, ಇದಕ್ಕೆ ಸಂಬಂಧಪಟ್ಟ ಕಥೆಯೊಂದನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ.
ಒಂದು ಸಣ್ಣ ಹಳ್ಳಿಯಲ್ಲಿ ಶಿವನ ದೇವಸ್ಥಾನ ಇತ್ತು, ಈ ದೇವಸ್ಥಾನದ ಪಕ್ಕದಲ್ಲಿ ಮಹದೇವ ಎನ್ನುವ ವ್ಯಕ್ತಿ ಒಂದು ಆನೆಯೊಂದಿಗೆ ವಾಸ ಮಾಡುತ್ತಿದ್ದ, ಮಹಾದೇವ ಹಾಗೂ ಆನೆ ತುಂಬಾ ಸಂತೋಷದಿಂದ ಜೀವನ ನಡೆಸುತ್ತಿದ್ದರು, ತುಂಬಾ ಒಳ್ಳೆಯ ಗುಣ ಇದ್ದ ಆನೆ ಇದಾಗಿದ್ದರಿಂದ ಜನರೆಲ್ಲರೂ ಅದನ್ನು ಪ್ರೀತಿ ವಿಶ್ವಾಸದಿಂದ ನೋಡಿ ಕೊಳ್ಳುತ್ತಿದ್ದರು, ಆನೆ ಯಾವುದೇ ಕಾರಣಕ್ಕೂ ಮನುಷ್ಯರಿಗೆ ಯಾವುದೇ ರೀತಿ ಹಾನಿಯನ್ನು ಮಾಡುತ್ತಿರಲಿಲ್ಲ ಇದೊಂದು ಸ್ನೇಹಜೀವಿ.
ಆದರೆ ಮಹದೇವ ಮನೆಯತ್ತಿರ ಅತಿಯಾದ ಇಲಿಯ ಕಾಟ ಶುರುವಾಯಿತು, ಇಲ್ಲಿಯ ಕಾಟದಿಂದ ತಪ್ಪಿಸಿಕೊಳ್ಳಲು ಚಪಾತಿಗೆ ವಿಷವನ್ನು ಬೆರೆಸಿ ಇಲಿ ತಿನ್ನಲು ಇಟ್ಟಿದ್ದನಂತೆ, ಇದನ್ನು ತಿಳಿಯದ ಆನೆ ಸಂಪೂರ್ಣ ಚಪಾತಿಯನ್ನು ತಿಂದು ಮುಗಿಸಿದೆ, ಚಪಾತಿ ತಿಂದ ಕೂಡಲೇ ಆನೆಯ ಹೊಟ್ಟೆ ತಲುಪಿದ ವಿಷ ಆನೆಯನ್ನು ಕಾಡಿಸತೊಡಗಿದೆ, ವಿಪರೀತವಾದ ಹಿಂಸೆಯಿಂದ ಆನೆ ಜೋರಾಗಿ ಕಿರುಚಲು ಶುರುಮಾಡಿದ್ದು, ಇದನ್ನು ಕೇಳಿದ ಗ್ರಾಮಸ್ಥರೆಲ್ಲ ಗಾಬರಿಯಾಗಿ ಆನೆಯ ಬಳಿ ಓಡಿ ಬಂದರು, ನಂತರ ಇಲಿಗಾಗಿ ಇಟ್ಟಿದ್ದ ವಿಷದ ಚಪಾತಿಯನ್ನು ಆನೆ ತಿಂದಿದೆ ಎಂಬುವ ವಿಷಯ ತಿಳಿದುಬಂದಿದೆ.
ಮಹದೇವ ತಾನು ಮಾಡಿದ ತಪ್ಪಿನ ಅರಿವಾಗಿ ದುಃಖ ಪಡಲು ಶುರುಮಾಡಿದ, ಹಾಗೂ ಅಲ್ಲಿದ್ದ ಶಿವನ ದೇವಾಲಯದಲ್ಲಿ ತಾನು ಸಾಕಿದ ಆನೆಯನ್ನು ಕಾಪಾಡುವಂತೆ ಹಾಗೂ ನಾನು ಮಾಡಿದ ತಪ್ಪನ್ನು ಕ್ಷಮಿಸುವಂತೆ ಬೇಡಿಕೊಳ್ಳುತ್ತೇನೆ, ಆಗ ಇದ್ದಕ್ಕಿದ್ದ ಹಾಗೆ ಮಳೆ ಬರಲು ಶುರುವಾಗುತ್ತದೆ ಈ ಮಳೆಯಲ್ಲಿ ಸ್ವಾಮೀಜಿಯೊಬ್ಬರು ಬರುತ್ತಾರೆ, ತಮ್ಮ ಬಳಿ ಇದ್ದ ಮೂರು ಲಡ್ಡುಗಳನ್ನು ಆನೆಗೆ ತಿನ್ನಿಸಲು ಹೇಳುತ್ತಾರೆ, ಲಡ್ಡುಗಳನ್ನು ಆನೆ ತಿಂದ ಬಳಿಕ ಚಮತ್ಕಾರ ದಂತೆ ಸರಿ ಹೋಗುತ್ತದೆ ತಕ್ಷಣ ಸ್ವಾಮೀಜಿಗೆ ಧನ್ಯವಾದ ತಿಳಿಸಲು ತಿರುಗಿ ನೋಡಿದರೆ ಆತ ಕೂಡ ಮಾಯವಾಗಿರುತ್ತಾನೆ.
ಆಗ ಆನೆಯನ್ನು ಸಾಕ್ಷಾತ್ ಶಿವನೇ ಸ್ವಾಮೀಜಿಯ ರೂಪದಲ್ಲಿ ಬಂದು ಆನೆಯನ್ನು ಕಾಪಾಡಿದ್ದಾರೆ, ಎಂದು ಜನ ಭಕ್ತಿಯಲ್ಲಿ ಮುಳುಗಿ ಹೋಗುತ್ತಾರೆ, ಈ ಕತೆ ನಿಮಗೆ ಇಷ್ಟವಾಗುತ್ತದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755
