
ಆಯುರ್ವೇದ ಗ್ರಂಥದಲ್ಲಿ ಕುಷ್ಠರೋಗವನ್ನು ಕುರಿತು ಹೇಳುವ ಸಂದರ್ಭದಲ್ಲಿ ತೈಲ ಎಂಬ ಮಾತು ಎಲ್ಲಿಯೇ ಬಂದರೂ ಅಲ್ಲಿ ಎಳ್ಳಿನ ಎಣ್ಣೆಯ ಬದಲು ಸಾಸಿವೆ ಎಣ್ಣೆಯನ್ನ ಬಳಸಬೇಕೆಂದು ಆಯುರ್ವೇದದ ವೈದ್ಯರು ಭಾವಿಸುತ್ತಾರೆ, ಪ್ಲೀಹದ ಊತದ ಲಕ್ಶಣದಲ್ಲಿ ಸಾಸುವೆ ಎಣ್ಣೆಯನ್ನು, ಸಾಸುವೆ ಕಾಲುಗಳನ್ನು ಆಹಾರವಾಗಿ ತೆಗೆದುಕೊಳ್ಳಬೇಕೆಂದು ಕಾಶ್ಯಪ ಸಂಹಿತೆ ಎಂಬ ಆಯುರ್ವೇಧ ಗ್ರಂಥದಲ್ಲಿ ಹೇಳಿದೆ, ಸಾಸಿವೆಯೂ ಕೆಂಪು, ಕಪ್ಪು, ಬಿಳಿ ಮೂರೂ ಬಣ್ಣದಲ್ಲಿ ದೊರೆಯುತ್ತದೆ.
ಇದು ಖಾರವಾಗಿ ಘಾಟಾಗಿರುತ್ತದೆ, ಚೆನ್ನಾಗಿ ಉಷ್ಣ ನೀಡುತ್ತದೆ, ಆದರೆ ಕಫ ವಾತಕ್ಕೆ ಸಂಬಂದಿಸಿದ ರೋಗಗಳನ್ನು ಹೋಗಲಾಡಿಸುವಲ್ಲಿ ಇದು ಅದ್ಬುತ ಕೆಲಸ ಮಾಡುತ್ತದೆ, ಇದರಲ್ಲಿ ತೀಕ್ಷ್ಣ ಗುಣ ಇರುವುದರಿಂದ ಮಾಡುವ ಕೆಲಸವೂ ತೀಕ್ಷ್ಣವಾಗಿರುತ್ತದೆ, ಮುಖ್ಯವಾಗಿ ಸೊಂಟದ ನೋವು, ಕೀಲಿನ ಊತ, ಪಾರ್ಶ್ವ ವಾಯು, ಇರುಳು ಗುರುಡು, ಅಜೀರ್ಣ, ಕೆಮ್ಮು, ನೆಗಡಿ, ಆಯಾಸ, ತುರಿಕೆ, ದದ್ದು, ವಿರೇಚನಗಳ ರೋಗಗಳಿಗೆ ಇದರ ಪ್ರಭಾವ ಹೆಚ್ಚು.
ಚರ್ಮ ರಕ್ಷಕ ಸಾಸುವೆ : ಸಾಸುವೆ ಚರ್ಮ ರೋಗವನ್ನು ಹೋಗಲಾಡಿಸುವುದಲ್ಲದೆ ಬಣ್ಣವನ್ನು ನೀಡುತ್ತದೆ.
ಬಿಳಿಯ ಸಾಸುವೆ ಸೌಂದರ್ಯ ಸಾಧನೆಗಳಲ್ಲೇ ಮುಖ್ಯವಾದ ಪದಾರ್ಥವಾಗಿದೆ, ತೆಂಗಿನ ಎಣ್ಣೆಯಲ್ಲಾಗಲಿ, ಎಳ್ಳೆಣ್ಣೆಯಲ್ಲಾಗಲಿ ಬಿಳಿಯ ಸಾಸಿವೆಯನ್ನ ಹೆಣ್ಣಾಗಿ ಹುರಿದು ಆ ಎಣ್ಣೆಯನ್ನು ಸೋಸಿ ಶೀಶೆಯಲ್ಲಿ ತುಂಬಿಡಿ, ದಿನವೂ ಈ ಎಣ್ಣೆಯನ್ನು ಮುಖಕ್ಕೆ ಹಚ್ಚಿ ಕೊಂಡರೆ ಮೊಡವೆಗಳು ಕಡಿಮೆಯಾಗಿ ಮುಖ ಕಾಂತಿಯುತ ವಾಗುತ್ತದೆ.
ಸಾಸಿವೆಯನ್ನು ನುಣ್ಣಗೆ ಅರೆದು, ದೇಹಕ್ಕೆ ಹಚ್ಚಿಕೊಂಡು ಸ್ನಾನ ಕುಷ್ಠ ರೋಗ, ಕಜ್ಜಿ, ಹುಳುಕಡ್ಡಿ, ಬೆವರುಸಾಲೆ, ಮೊದಲಾದ ಚರ್ಮ ರೋಗಗಳು ಗುಣವಾಗುತ್ತದೆ.
ಕಜ್ಜಿ ಚರ್ಮ ರೋಗಗಳು ಕಡಿಮೆ ಯಾಗಲು ಸಾಸಿವೆ ಎಣ್ಣೆಯನ್ನು ಹಚ್ಚಬೇಕು ಹಚ್ಚಬೇಕು ಈ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755
