ಸಾವಿನ ಮನೆಗೆ ಹೋಗಿ ಬಂದ ಮೇಲೆ ಸ್ನಾನ ಮಾಡಲೇಬೇಕು ಯಾಕೆ ಗೊತ್ತಾ..?

0
1100

ಸಾವಿನ ಮನೆಗೆ ಹೋಗಿ ಬಂದ ಮೇಲೆ ಸ್ನಾನ ಮಾಡಲು ಹಿರಿಯರು ಹೇಳುತ್ತಾರೆ, ಹಾಗೂ ಈ ಆಚರಣೆಯನ್ನು ತಪ್ಪದೇ ನಾವೆಲ್ಲರೂ ಪಾಲನೆ ಮಾಡುತ್ತೇವೆ, ಆದರೆ ಈ ಆಚರಣೆಗೆ ಕಾರಣವಾದರೂ ಏನು, ಈ ಆಚರಣೆಯ ಹಿಂದೆ ವೈಜ್ಞಾನಿಕ ಕಾರಣಗಳು ಏನಾದರೂ ಇದೆಯಾ, ಎಂಬುದರ ಬಗ್ಗೆ ಇಂದು ಒಂದು ಸಣ್ಣ ಚರ್ಚೆಯನ್ನು ಮಾಡೋಣ.

ಶ್ರೀ ಕೋಲ್ಕತ್ತಾ ಬ್ರಹ್ಮ ವಿದ್ಯ ಜ್ಯೋತಿಷ್ಯ ಶಾಸ್ತ್ರಂ. ಶ್ರೀ ಕೋಲ್ಕತ್ತಾ ಕಾಳಿ ಮತ್ತು ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ – 944 888 6845

ಸಾವು ಎನ್ನುವುದು ಮಾನಸಿಕ ಶೋಭೆ ತರುವ ವಿಚಾರ, ಹೀಗಾಗಿ ಮನಸ್ಸು ನರಳಿ ಸಂಕಟಕ್ಕೆ ಒಳಗಾಗಿರುತ್ತದೆ, ಅಂತಹ ಸಮಯದಲ್ಲಿ ಸಾವಿನ ಮನೆಯಿಂದ ಬಂದು ತಲೆ ಮೇಲೆ ನೀರು ಸುರಿದು ಕೊಳ್ಳುವುದರಿಂದ ಒಂದು ರೀತಿಯ ಶಾಂತಿ, ದುಃಖ ತಹಬದಿಗೆ ಬರಲು ಅನುಕೂಲ ಮಾಡಿಕೊಡುತ್ತದೆ, ಜೊತೆಗೆ ಮನಸ್ಸು ವಿಪರೀತ ದುಃಖದಿಂದ ಹೊರಬರಲು ಈ ಸ್ನಾನ ಅವಕಾಶ ಕಲ್ಪಿಸಿಕೊಡುತ್ತದೆ.

ನಾವು ಎಂದರೆ ಒಬ್ಬ ವ್ಯಕ್ತಿ ಇಹಲೋಕ ಟೀಕಿಸುವುದು ಅವನು ತೀರಿಕೊಂಡ ನಂತರ ಶರೀರ ಹೆಣ ಎಂದು ಪರಿಗಣಿಸಲ್ಪಡುತ್ತದೆ, ಜೀವರಹಿತ ಶರೀರದ ಮೇಲೆ ಹಲವಾರು ಬಗೆಯ ಬ್ಯಾಕ್ಟೀರಿಯಾಗಳು ದಾಳಿ ಮಾಡುತ್ತದೆ, ನಾವು ಸಾವಿನ ಮನೆಯಲ್ಲಿ ಇರುವಷ್ಟು ಸಮಯದಲ್ಲಿ ಅಂತಹ ರೋಗಾಣುಗಳು ನಮ್ಮ ಬಟ್ಟೆ, ಶರೀರದ ಮೇಲೆ ಬಂದು ಕುಳಿತು ಆಕ್ರಮಣ ಮಾಡಲು ಪ್ರಾರಂಭಿಸುತ್ತದೆ, ಹೀಗಾಗಿ ನಾವು ತಲೆ ಮೇಲಿಂದ ನೀರು ಸುರಿದುಕೊಂಡು, ಮೈ ಕೈ ಉಜ್ಜಿ ಸ್ನಾನ ಮಾಡುವುದರಿಂದ ಅಂತಹ ರೋಗಾಣುಗಳ ಕಾಟದಿಂದ ಮುಕ್ತರಾಗಬಹುದು.

ಸಾವು ಎನ್ನುವುದು ದೈಹಿಕವಾಗಿ ಸೂತಕ ಹೌದೋ ಅಲ್ಲವೋ ಎನ್ನುವುದು ಆಯಾ ವ್ಯಕ್ತಿಗಳ ಭಾವನೆಗಳನ್ನು ಅನುಸರಿಸುತ್ತದೆ, ಆದರೆ ಮಾನಸಿಕ ಸೂತಕ ಎನ್ನುವುದು ಸಹ ಇರುತ್ತದೆ, ಸಾವು ಎನ್ನುವುದು ಮನಸ್ಸಿಗೆ ಕಳವಳ, ಕಸಿವಿಸಿ ಉಂಟುಮಾಡಿರುವುದು ಮಾತ್ರ ಖಚಿತ, ಒಂದು ಹಂತದಿಂದ ಇನ್ನೊಂದು ಹಂತದ ಕಡೆಗೆ ಮನಸ್ಸು ತಿರುಗಿಸಿ ಕೊಳ್ಳಲು ನಮಗೆ ಇಂತಹ ಸ್ನಾನ ಧ್ಯಾನ ಎನ್ನುವ ಕ್ರಿಯೆಗಳು ಸಹಕಾರಿ ಆಗುತ್ತದೆ.

LEAVE A REPLY

Please enter your comment!
Please enter your name here