
ಕಳೆದುಕೊಂಡ ವಸ್ತು ಮತ್ತೆ ಸಿಗುವುದು ಬಲು ಅಪರೂಪ, ಎಷ್ಟೇ ಹುಡುಕಿದರೂ ಆ ಬಸ್ಸು ಸಿಗದೆ ಇದ್ದಾಗ ನಮ್ಮ ಹಣೆಬರಹಕ್ಕೆ ಹೊಣೆಯಾರು ಎಂದು ಸುಮ್ಮನಾಗಿಬಿಡುತ್ತೇವೆ, ಆದರೆ ಕಳೆದು ಹೋದ ವಸ್ತು ಮತ್ತೆ ಸಿಗುವುದಿಲ್ಲ ಎಂದು ಹೇಳುವವರು ಈ ವರದಿಯನ್ನು ಸಂಪೂರ್ಣವಾಗಿ ಒಮ್ಮೆ ಓದಲೇಬೇಕು ಕಾರಣ 16 ವರ್ಷಗಳ ಹಿಂದೆ ಕಳೆದುಹೋದ ಅಂಡ್ ಬ್ಯಾಗೊಂದು ಇದೀಗ ಮತ್ತೆ ಸಿಕ್ಕಿದೆ.
ಹೌದು ಈ ಪ್ರಕರಣ ನಡೆದಿರುವುದು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ನ ಹೋಳಿ ಎನ್ನುವ ಸ್ಥಳದಲ್ಲಿ ಇರುವ ಮಾಲ್ ಒಂದರಲ್ಲಿ, 2004ರಲ್ಲಿ ಈ ಬ್ಯಾಗ್ ಕಳೆದು ಹೋಗಿತ್ತು 2020ರಲ್ಲಿ ಆಲ್ ಬ್ಯಾಂಕ್ ದೊರೆತಿದೆ, ಮಾಲ್ ನಲ್ಲಿರುವ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಈ ಅಂಡ್ ಬ್ಯಾಕ್ ಸಿಕ್ಕಿದ್ದು, 2004ರಲ್ಲಿ ಕಳೆದುಹೋದ ಬ್ಯಾಗಿಗೆ ಇದು ಹೋಲಿಕೆ ಇರುವುದರಿಂದ ಪರಿಶೀಲನೆ ನಡೆಸಿದಾಗ ಖಚಿತವಾಗಿದೆ.
ಹದಿನಾರು ವರ್ಷಗಳ ಹಿಂದೆ ಈ ಬ್ಯಾಗ್ ಕಳೆದು ಹೋದಾಗ ಪೊಲೀಸರು ತನಿಖೆ ನಡೆಸಿದಾಗ ಬ್ಯಾಗಿನೊಳಗೆ ಇದ್ದ ಕೆಲವು ವಸ್ತುಗಳು ಮಾತ್ರ ಸಿಕ್ಕಿದ್ದು ಆದರೆ ಸಿಗಲಿಲ್ಲ, ಆದರೆ ಈಗ ಈ ಬ್ಯಾಕ್ ದೊರೆತಿದ್ದು ಅದರೊಳಗಿದ್ದ ವಸ್ತುಗಳೆಲ್ಲವೂ ಅದರಲ್ಲಿ ಇದೆ ಈ ಮೂಲಕ ಪೋಲಿಸರಿಗೂ ಅಚ್ಚರಿಯಾಗಿದೆ, ಸದ್ಯ ಆಸ್ಟ್ರೇಲಿಯಾದ ಪೊಲೀಸರು ಈ ಬ್ಯಾಗ್ ಮಾಲೀಕರನ್ನು ಹುಡುಕುತ್ತಿತ್ತು ಆದಷ್ಟು ಬೇಗ ಅವರಿಗೆ ಬ್ಯಾಗ್ ಹಿಂತಿರುಗಿಸುವುದಾಗಿ ಮಾಹಿತಿ ನೀಡಿದ್ದಾರೆ.
ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755
