
ಕರೋನವೈರಸ್ ಪ್ರಪಂಚದ ಮಾನವಕುಲ ತಪ್ಪದೇ ಮಾಸ್ಕ್ ಹಾಕಿಕೊಂಡು ಬದುಕುವ ಹಾಗೆ ಮಾಡಿಬಿಟ್ಟಿದೆ, ಮೈಯ ಮೇಲಿರುವ ಬಟ್ಟೆಯ ರೀತಿಗೆ ಮುಖದ ಮೇಲಿರುವ ಮಾಸ್ಕ್ ಅತಿ ಪ್ರಾಮುಖ್ಯತೆ ಪಡೆದಿದೆ, ಆದ್ದರಿಂದ ಎಲ್ಲರೂ ತಪ್ಪದೇ ತಮ್ಮ ಆರೋಗ್ಯದ ದೃಷ್ಟಿಯಿಂದ ಮಾಸ್ಕನ್ನು ಬಳಕೆ ಮಾಡುತ್ತಿದ್ದಾರೆ, ಆದರೆ ಇನ್ನು ಕೆಲವು ವ್ಯಕ್ತಿಗಳು ತಮ್ಮ ಶ್ರೀಮಂತಿಕೆ ಗಳನ್ನು ಬಿಂಬಿಸಿಕೊಳ್ಳಲು ಮಾಸ್ಕನ್ನು ಬಳಕೆ ಮಾಡುತ್ತಿರುವುದು ನಿಜವಾಗಿಯೂ ಅಚ್ಚರಿ ಮೂಡಿಸಿದೆ.
ಸಾಮಾನ್ಯವಾಗಿ ಹತ್ತು ರೂಪಾಯಿಂದ ನೂರು ರೂಪಾಯಿಯವರೆಗೆ ಮಾಸ್ಕನ್ನು ನಾವು ಖರೀದಿ ಮಾಡಿ ಬಳಕೆ ಮಾಡುತ್ತೇವೆ ಅದಕ್ಕೂ ಹೆಚ್ಚು ಎಂದರೆ ಕಳೆದ ತಿಂಗಳು ಕೊಯಮತ್ತೂರಿನ ವ್ಯಕ್ತಿಯೊಬ್ಬ 2.75 ಲಕ್ಷದ ಬಂಗಾರದ ಮಾಸ್ಕ್ ಮಾಡಿಸಿಕೊಂಡಿದ್ದ, ಮತ್ತೊಬ್ಬ ವ್ಯಕ್ತಿ 15000 ಖರ್ಚುಮಾಡಿ ಬೆಳ್ಳಿಯ ಮಾಸ್ಕ್ ಮಾಡಿಸಿಕೊಂಡಿದ್ದ ಇದೆಲ್ಲಾ ಸಾವಿರ ಮತ್ತು ಲಕ್ಷದ ಲೆಕ್ಕದಲ್ಲಿ ಇದ್ದರೆ ಇನ್ನೊಬ್ಬ ವ್ಯಕ್ತಿ ಕೋಟಿ ಬೆಲೆಯ ಮಾಸ್ಕ್ ತಯಾರಿ ಮಾಡಲು ಹಾಗೂ ಪ್ರಪಂಚದ ಅತಿ ದುಬಾರಿಯಾದ ಮಾಸ್ ಆಗಿರಬೇಕು ಬೇಡಿಕೆ ಇಟ್ಟಿದ್ದಾನೆ.
ಹೌದು ಇಸ್ರೇಲ್ ದೇಶದ ಚಿನ್ನ ಮತ್ತು ವಜ್ರ ಹಳ್ಳಿ ವ್ಯಾಪಾರದ ಕಂಪನಿಯೊಂದು ಈ ಕುರಿತು ಮಾಹಿತಿಯೊಂದನ್ನು ನೀಡಿದ್ದಾರೆ, ಅಮೆರಿಕ ಮೂಲದ ಚೀನಾದ ಒಬ್ಬ ವ್ಯಕ್ತಿ ಜಗತ್ತಿನಲ್ಲಿ ಅತಿ ದುಬಾರಿಯಾದ ಮಾಸ್ಕ್ ಸಿದ್ಧಪಡಿಸಿ ನೀಡಬೇಕಾಗಿ ಬೇಡಿಕೆ ಇಟ್ಟಿದ್ದಾರೆ, ಅದಕ್ಕಾಗಿ 15 ಲಕ್ಷ ಡಾಲರ್ ವೆಚ್ಚದಲ್ಲಿ ಈ ಮಾಸ್ಕ್ ತಯಾರು ಮಾಡುತ್ತಿದ್ದೇವೆ ಅಂದರೆ ಭಾರತದ ರೂಪಾಯಿಯಲ್ಲಿ ಹೇಳಬೇಕಾದರೆ ಬರೋಬ್ಬರಿ ಹನ್ನೊಂದು ಕೋಟಿ ರೂಪಾಯಿ.
18 ಗ್ರಾಂ ಬಂಗಾರದಲ್ಲಿ ಸಿದ್ಧವಾಗಿರುವ ಈ ಫೇಸ್ ಮಾಸ್ಕ್ ನಲ್ಲಿ 3600 ಬಿಳಿ ಹಾಗೂ ಕಪ್ಪು ವಜ್ರಗಳನ್ನು ಸಹ ಬಳಕೆ ಮಾಡಲಾಗಿದೆಯಂತೆ ಇಸ್ರೇಲ್ ಮೂಲದ ಯುವೇಲ್ ಕಂಪನಿ ಇದನ್ನು ಮಾಡಿದ್ದು, ಇದರಲ್ಲೂ ಸಹ 99 ಫಿಲ್ಟರ್ ಅಳವಡಿಸಲಾಗಿದೆ, ಇಂದು ಅದೇ ಕಂಪನಿಯ ಮಾಲಿಕ ಇಸಾಕ್ ಲೇವಿ ಮಾಹಿತಿ ನೀಡಿದ್ದಾರೆ.
ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755
