ತಲೆನೋವು ತಲೆಸುತ್ತುವಿಕೆ ಇದೆಯಾ. ಥಟ್ ಅಂತ ನಿಲ್ಲುತ್ತೆ. ಹೀಗೆ ಮಾಡಿ.

0
3583

ನಮ್ಮ ದೈನಂದಿನ ದಿನಚರಿಯಲ್ಲಿ ತಲೆನೋವು ಹಾಗೂ ತಲೆಸುತ್ತು ಸಾಮಾನ್ಯವಾಗಿಬಿಟ್ಟಿದೆ. ಹೆಚ್ಚು ಸಮಯ ಮೊಬೈಲ್ ಬಳಸುವುದರಿಂದ ಹಾಗೂ ಹೆಚ್ಚು ಸಮಯ ಕಂಪ್ಯೂಟರ್ ಬಳಕೆಯಿಂದ ತಲೆನೋವು ಕಂಡುಬರುತ್ತದೆ ಎಂಬುವುದು ವೈದ್ಯರ ಅಭಿಪ್ರಾಯವಾಗಿದೆ. ತಲೆ ನೋವು ಉಷ್ಣ ಹಾಗೂ ಪಿ’ತ್ತದಿಂದ ಬರುವುದು. ತಲೆ ನೋವು ಮತ್ತು ತಲೆ ಸುತ್ತನ್ನು ತಡೆಯಲು ನಿಮಗೆ ಹಲವಾರು ಸೂಚನೆಗಳನ್ನು ನಾವು ನೀಡುತ್ತಿದ್ದೇವೆ. ಈ ಮಾಹಿತಿಯು ನಿಮಗೆ ಉಪಯುಕ್ತವಾಗಬಹುದು.

ದೊಡ್ಡಪತ್ರೆ ಸೊಪ್ಪು ಮತ್ತು ಒಂದೆರಡು ಹರಳು’ಉಪ್ಪು ಬೆಳಿಗ್ಗೆ ಖಾಲಿ ಹೊ’ಟ್ಟೆಯಲ್ಲಿ ಸೇವಿಸುವುದರಿಂದ ತಲೆಸುತ್ತು ಬರುವುದಿಲ್ಲ. ತಲೆಗೆ ಶ್ರೀಗಂಧವನ್ನು ತೇಯ್ದ ಪೊಟ್ಟು ಹಾಕುವುದರಿಂದ ತಲೆನೋವು ಶಮನಗೊಳ್ಳುತ್ತದೆ. ಬೆಳ್ಳುಳ್ಳಿಯ ರಸದಿಂದ ತಲೆಗೆ ಪೊಟ್ಟು ಹಾಕುವುದರಿಂದ ತಲೆ ನೋವು ಕಡಿಮೆಯಾಗುತ್ತದೆ. ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆರಸವನ್ನು ಸೇರಿಸಿ ಪ್ರತಿದಿನ ಕುಡಿಯುವುದರಿಂದ ತಲೆಸುತ್ತು ದೂರವಾಗುತ್ತದೆ. ಈರುಳ್ಳಿಯನ್ನು ನಿರಂತರವಾಗಿ ಸೇವಿಸುವುದರಿಂದ ತಲೆನೋವನ್ನು ದೂರವಿಡಬಹುದು. ನುಗ್ಗೆ ಸೊಪ್ಪನ್ನು ಅರೆದು ಒಂದೆರಡು ಮೆಣಸನ್ನು ಸೇರಿಸಿ ಪುನಃ ಅರೆದು ಹಣೆಗೆ ಹ’ಚ್ಚುವುದರಿಂದ ತಲೆನೋವು ಕಡಿಮೆಯಾಗುತ್ತದೆ. ನುಗ್ಗೆ ಸೊಪ್ಪಿನಲ್ಲಿರುವ ಔಷಧೀಯ ಗುಣಗಳು ತಲೆನೋವನ್ನು ದೂರಮಾಡುತ್ತದೆ.

ಹಸಿ ಶುಂಠಿಯನ್ನು ಅರೆದು ಹಣೆಗೆ ಹಚ್ಚುವುದರಿಂದ ತಲೆನೋವು ದೂರವಾಗುವುದು. ತಲೆನೋವಿನಲ್ಲಿ ಅರೆ ತಲೆನೋವು ಎಂಬ ಕಾ’ಯಿಲೆ ಉಂಟು. ಅದನ್ನು ಹೋಗಲಾಡಿಸಲು ಹಸುವಿನ ಮೊಸರಿನ ಜೊತೆ ಕೆಂ’ಪಕ್ಕಿ ಅನ್ನವನ್ನು ಸೂರ್ಯ ಉದಯಿಸುವುದಕ್ಕೆ ಮೊದಲೇ ತಿನ್ನಬೇಕು. ಹಾಗೆ ಹದಿನೈದು ದಿನಗಳ ಕಾಲ ಮಾಡಿದರೆ ಅರೆತಲೆನೋವು ದೂರವಾಗುತ್ತದೆ. ವಾಂ’ತಿ ಆಗುತ್ತಿದ್ದರೆ ನಿಂಬೆರ’ಸಕ್ಕೆ ಏಲಕ್ಕಿ ಪುಡಿ, ಸಕ್ಕರೆ ಮತ್ತು ನೀರನ್ನು ಸೇರಿಸಿ ಶರಬತ್ತು ಮಾಡಿ ಕುಡಿದರೆ ತಲೆಸುತ್ತು, ವಾಂ’ತಿ ನಿಲ್ಲುತ್ತದೆ. ಯಾವುದೋ ಒಂದು ಭಾಗದಲ್ಲಿ ಮಾತ್ರ ತಲೆನೋವು ಬರುತ್ತಿದ್ದರೆ ಸೇಬಿನ ಹಣ್ಣನ್ನು ಹೆಚ್ಚಿ ಸ್ವಲ್ಪ ಉಪ್ಪು ಬೆರೆಸಿಕೊಂಡು ತಿಂದರೆ ತಲೆನೋವು ಮಾಯವಾಗುತ್ತದೆ.

ತಲೆ ಸುತ್ತು’ತ್ತಿರುವಾಗ ಬೇಯಿಸಿದ ನುಗ್ಗೆ’ಸೊಪ್ಪಿಗೆ ನಿಂಬೆರಸ ಉಪ್ಪು ಸೇರಿಸಿ ತಿನ್ನುವುದರಿಂದ ತಲೆಸುತ್ತು ಕಡಿಮೆಯಾಗುತ್ತದೆ. ಹಸುವಿನ ಹಾಲಿಗೆ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಪಿತ್ತದಿಂದ ಕೂಡ ತಲೆಸುತ್ತು ಬರುತ್ತದೆ. ಜೀರಿಗೆ ಕಷಾಯಕ್ಕೆ ಏಲಕ್ಕಿ ಪು’ಡಿಯನ್ನು ಬೆರೆಸಿ ಕುಡಿಯುವುದರಿಂದ ತಲೆಸುತ್ತು ದೂರಾಗುತ್ತದೆ. ನುಗ್ಗೆ ರ’ಸವನ್ನು ಕಿವಿಗೆ ಹಾಕುವುದರಿಂದ ತಲೆನೋವು ಮಾ’ಯವಾಗುತ್ತದೆ. ನ’ರಗಳ ಶಕ್ತಿ’ವರ್ಧನೆಗೆ ಸಮತೋಲನ ಆಹಾರ ಸೊಪ್ಪು-ತರಕಾರಿಗಳು ಹಣ್ಣುಗಳು ಮೊಟ್ಟೆ ಹಾಲು ಸೇವಿಸಬೇಕು. ನ’ರಗಳ ದೌ’ರ್ಬಲ್ಯದಿಂದ ತಲೆನೋವು ಬರುತ್ತದೆ. ನ’ರಗಳ ದೌ’ರ್ಬಲ್ಯದಿಂದ ಕಣ್ಣಿಗೆ ತೊಂದರೆಯಾಗುವುದು. ಕಣ್ಣುಗಳನ್ನು ಸರಿಯಾಗಿ ಸಂರಕ್ಷಿಸಿದರೆ ತಲೆನೋವು ಕಡಿಮೆಯಾಗುತ್ತದೆ.

ನಾವೆಲ್ಲರೂ ನೆನಪಿಟ್ಟುಕೊಳ್ಳಬೇಕಾದ ವಿಷಯ ಏನೆಂದರೆ ತಲೆನೋವಿಗೆ ನ’ರಗಳ ದೌ’ರ್ಬಲ್ಯ ಕೂಡ ಕಾರಣ. ಜೀ’ವಸ’ತ್ವಗಳ ಕೊರತೆಯಿಂದ ತಲೆನೋವು ಬರಬಹುದು. ಹೀಗೆ ಆಗದಂತೆ ನೋಡಿಕೊಂಡರು ತಲೆನೋವಿನಿಂದ ದೂರ ಇರಬಹುದು. ಒಂದು ತಿಂಗಳ ಕಾಲ ಪ್ರತಿದಿನವೂ ತಲೆಗೆ 2ಚಮಚ ಹರಳೆಣ್ಣೆ ಹಚ್ಚಿ ಮ’ಸಾಜ್ ಮಾಡುವುದರಿಂದ ಶಿರಸ್ಸಿನ ಆರೋಗ್ಯ ಉತ್ತಮವಾಗುತ್ತದೆ. ತಲೆನೋವು ಇರುವವರು ಒಂದು ತಿಂಗಳ ಕಾಲ ತುಳಸಿ ಪುಡಿಯನ್ನು ನೀರಿಗೆ ಸೇರಿಸಿ ದಿನಕ್ಕೆ ಮೂರು ಬಾರಿ ಕುಡಿಯುವುದರಿಂದ ರೋಗಗಳು ಶ’ಮನವಾಗುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್’ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here