
ಆಪ್ತಮಿತ್ರ ಚಿತ್ರದಲ್ಲಿ ಕಂಡುಬರುವ ನಾಗವಲ್ಲಿ ಪಾತ್ರ ಯಾರಿಗೆ ತಾನೇ ಗೊತ್ತಿಲ್ಲ. ನೆನೆರಾ ನಾಗವಲ್ಲಿ ಎಂದು ಹೇಳಿದೊಡನೆ ಯಾರು ಬೇಕಾದರೂ ಥಟ್ಟನೆ ತಮ್ಮ ಮನಸ್ಸಿಗೆ ಸೌಂದರ್ಯ ಅವರನ್ನು ತಂದುಕೊಳ್ಳುತ್ತಾರೆ. ಆದರೆ ಕೇರಳದ ಒಂದು ಪಟ್ಟಣದಲ್ಲಿ ಇದೇ ರೀತಿ ಆದಂತ ಇನ್ನೊಂದು ಕಥೆ ನಡೆದಿತ್ತು ಎಂದರೆ ನೀವು ನಂಬುವುದು ಕೊಂಚ ಅಸಾಧ್ಯವಾದರೂ ಅದೇ ವಾಸ್ತವ. ಕೇರಳದ ಒಂದು ಪ್ರಖ್ಯಾತ ಪಟ್ಟಣದಲ್ಲಿ ಒಂದು ವಿಭಿನ್ನ ರೀತಿಯ ಕಥೆಯಾದರೂ ಅದು ಆದಷ್ಟು ನಾಗವಲ್ಲಿಯ ಕಥೆಯಂತೆಯೇ ಇದೆ. ಜೊತೆಗೆ ಅದಕ್ಕೆ ಹೊಂದಿಕೊಂಡಂತೆ ಈ ಕಥೆಯು ಕೂಡ ಸಾಗುತ್ತದೆ.
ಸುಮಾರು 30 ವರ್ಷಗಳ ಹಿಂದೆ ರೂಪಿಕಾ ಎಂಬ ಒಬ್ಬ ಯುವತಿಯು ಕೇರಳದಲ್ಲಿ ತನ್ನ ಗುರುಗಳ ಬಳಿ ಪ್ರತಿನಿತ್ಯ ಮೋ’ಹಿನಿಯಟ್ಟಂ ವಿದ್ಯೆಯನ್ನು ಕಲಿಯಲು ಹೋಗುತ್ತಿದ್ದಳಂತೆ. ಆ ವಿದ್ಯೆಯನ್ನು ಕಲಿಯಲು ಹೋಗುವಾಗ ತನ್ನ ಕಾಲೇಜಿನ ಸಹಪಾಠಿಯಾದ ಒಬ್ಬ ವಿದ್ಯಾರ್ಥಿಯ ಜೊತೆ ಪ್ರೇ’ಮಾಂಕುರವಾಗಿತ್ತು. ಇಬ್ಬರ ಪ್ರೇ’ಮದ ವಿಚಾರವು ಇಬ್ಬರ ಮನೆಯಲ್ಲೂ ತಿಳಿದಿದ್ದರಿಂದ ಇಬ್ಬರನ್ನು ವಿದ್ಯಾಭ್ಯಾಸ ಮುಗಿದ ನಂತರ ಮದುವೆ ಮಾಡುವುದು ಎಂದು ನಿರ್ಧಾರವಾಗಿತ್ತು. ಆದರೆ ವಿಧಿಯ ಕೈ’ವಾಡವೇ ಬೇರೆಯಾಗಿತ್ತು. ವಿದ್ಯಾಭ್ಯಾಸವನ್ನು ಮುಗಿಸಿಕೊಂಡಿದ್ದ ಇಬ್ಬರು ವಿದ್ಯಾರ್ಥಿಗಳು ಮದುವೆಗೆ ತಯಾರಿರುವಾಗಲೇ, ಒಂದು ಮೋಹಿನಿಯಟ್ಟಂ ಪ್ರದರ್ಶನವನ್ನು ನೀಡುವ ಅವಕಾಶ ಯುವತಿಗೆ ಒದಗಿಬಂದಿತ್ತು.
ಈ ಪ್ರದರ್ಶನದ ಆಯೋಜಕರಾಗಿದ್ದ ವ್ಯಕ್ತಿಯ ಮಗ ಈಕೆಯ ರೂಪ ನೋಡಿ ಬಹಳವಾಗಿ ಬಯಸಿದನಂತೆ. ಅದೇ ರೀತಿಯಾಗಿ ಆಕೆಗೆ ಬಂದು ಪ್ರೇ’ಮದ ಪ್ರ’ಸ್ತಾವನೆಯನ್ನು ಹಾಕಿದಾಗ ಅವಳು ನಯವಾಗಿಯೇ ತನಗೆ ಸಹಪಾಠಿಯ ಜೊತೆ ಮದುವೆ ನಿ’ಶ್ಚಯವಾಗಿದೆ ಎಂದು ತಿರಸ್ಕಾರ ಮಾಡಿದಳಂತೆ. ಈ ರೀತಿ ತಿರಸ್ಕಾರ ಮಾಡಿದ್ದ ಕಾರಣಕ್ಕಾಗಿಯೇ ಆಯೋಜಕರ ಮಗನು ಆಕೆಯನ್ನು ಅ’ತ್ಯಾಚಾರ ಮಾಡಿ ಕೊ’ಲೆಗೈದನಂತೆ. ಕೊ’ಲೆ ಮಾಡಿದ ವ್ಯಕ್ತಿ ಯಾರೆಂದು ಕಡೆಗೂ ಯಾರಿಗೂ ತಿಳಿಯಲಿಲ್ಲ. ಹೀಗೆ ಆರು ತಿಂಗಳುಗಳು ಕಳೆದ ನಂತರ ಮತ್ತೊಂದು ಊರಿನ ಒಂದು ಯುವತಿಯು ತನಗೆ ಮೋಹಿನಿಯಟ್ಟಂ ವಿದ್ಯೆ ಗೊತ್ತಿಲ್ಲದಿದ್ದರೂ ಒಬ್ಬಳೇ ರಾತ್ರಿ ನೃತ್ಯ ಮಾಡುತ್ತಿದ್ದಳಂತೆ.
ಇದನ್ನು ಗಮನಿಸಿದ ಪೋಷಕರು ದೇವಸ್ಥಾನಕ್ಕೆ ಹೋಗಿ ಪ್ರಶ್ನೆ ಹಾಕಿಸಿದಾಗ, ಈಕೆಯ ಮೈ’ಯಲ್ಲಿ ಇರುವುದು ಆರು ತಿಂಗಳುಗಳ ಹಿಂದೆ ಅ’ಸುನೀಗಿದ ರೂಪಿಕಾ ಎಂದು ಪೋಷಕರಿಗೆ ಗೊತ್ತಾಯ್ತಂತೆ. ಅಂತೆಯೇ ರೂಪಿಕಾಳನ್ನು ಪರೀಕ್ಷೆಮಾಡಿ ಪ್ರಶ್ನೆ ಮಾಡಿದಾಗ ಆಕೆಯ ಉದ್ದೇಶ ಆಯೋಜಕರ ಮಗನನ್ನು ಕೊ’ಲೆಗೈದು ತನ್ನ ಆಸೆಯನ್ನು ಈಡೇರಿಸಿಕೊಳ್ಳುವುದು ಎಂಬುದಾಗಿತ್ತು. ಅಂತೆಯೇ ಪೋಷಕರು ಹಾಕಿದ ದಿಗ್ಬಂ’ಧನವನ್ನು ಮೀರಿ ಆಕೆಯು ಒಂದು ರಾತ್ರಿ ಅವನು ಮನೆಯಿಂದ ಹೊರಗೆ ಬರುವುದನ್ನು ಕಾಯುತ್ತಿದ್ದಳಂತೆ.
ಬಂದ ಕ್ಷಣವೇ ಕ’ತ್ತಿಯಿಂದ ಅವನ ತಲೆಯನ್ನು ಎರಡು ಭಾ’ಗ ಮಾಡಿ, ತನ್ನ ಬ’ಯಕೆಯನ್ನು ತೀರಿಸಿಕೊಂಡಳಂತೆ. ನಂತರ ನದಿ ತೀರಕ್ಕೆ ಹೋಗಿ ಗೆ’ಜ್ಜೆಗಳನ್ನು ಕಿತ್ತು ನದಿಗೆ ಹಾಕಿ ಪ್ರ’ಜ್ಞೆ ತಪ್ಪಿದಳಂತೆ. ಈ ರೋ’ಚಕ ಕತೆಯೂ ನಿಮಗೆ ರೋ’ಮಾಂಚನ ನೀಡಿದರೆ ದಯವಿಟ್ಟು ಶೇರ್ ಮಾಡಿ. ಬಲ್ಲ ಮೂಲಗಳ ಪ್ರಕಾರ ಇದೊಂದು ಸತ್ಯ ಕಥೆಯೆಂದು ಹಲವರು ಹೇಳಿದ್ದಾರೆ. ಆಕೆ ಓಡಾಡಿದ ಸ್ಥಳಗಳು, ಆಕೆ ನೃತ್ಯ ಕಲಿಯುತ್ತಿದ್ದ ಶಾಲೆ, ಆಕೆಯ ಸಹಪಾಠಿಗಳು ಹಾಗೂ ಇನ್ನೂ ಆಕೆಗೆ ಪರಿಚಯ ಇದ್ದ ಎಷ್ಟೋ ಜನ, ಈಗಲೂ ಆಕೆಯನ್ನು ನೆನೆಸಿಕೊಳ್ಳುತ್ತಾರೆ. ಮತ್ತು ನಡೆದ ಘಟನೆಯನ್ನು ಮೆಲುಕು ಹಾಕುತ್ತಾ ಅ’ನ್ಯಾಯಗಳನ್ನು ಮಾಡಬಾರದು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ.
ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755
