ಈ ಸೂತ್ರಗಳನ್ನ ಪಾಲಿಸಿದರೆ ಸಾಕು ನಿಮಗೆ ಅದೃಷ್ಟ ಒಲಿದು ಕೋಟ್ಯಾಧಿಪತಿಯಾಗುತ್ತಿರ.

0
1590

ಯಾರಿಗೂ ಜೀವನ ಅಷ್ಟು ಸುಲಭವಿರುವುದಿಲ್ಲ ಅದೇ ರೀತಿಯಲ್ಲಿ ಯಾರಿಗೂ ಯಶಸ್ಸು ಸಹ ಸುಲಭವಾಗಿ ಸಿಗಲು ಸಾಧ್ಯವೇ ಇಲ್ಲ, ಎಲ್ಲದಕ್ಕೂ ಅದರದೇ ಆದ ಶ್ರಮ ಇರುತ್ತದೆ, ಆನೆಗೆ ಆನೆ ಬಾರಾ ವಾದರೆ ಇರುವೆಗೆ ಇರುವೆಯೇ ಬಾರಾ ಅಲ್ಲವೇ, ಇನ್ನು ನಿಮ್ಮ ಜೀವನದಲ್ಲಿ ನೀವು ಹಲವು ಯೋಜನೆಗಳನ್ನೂ ಮಾಡಿರುತ್ತೀರಿ ಯಶಸ್ಸಿಗೆ ಕಾಯುತ್ತಲು ಇರುತ್ತೀರಿ ಆದರೆ ನಿಮಗೆ ಯಾವ ಕೆಲಸಗಳು ಫಲಿಸುತ್ತಿರುವುದಿಲ್ಲ ಅದಕ್ಕಾಗಿ ನೀವು ಏನು ಮಾಡಬೇಕು ಎಂದು ತೊಚದಿದ್ದರೆ ಅದಕ್ಕೆ ಸುಲಭ ಪರಿಹಾರಗಳನ್ನು ಈ ಕೆಳಗೆ ನೀಡಿರುತ್ತೇವೆ.

ನಿಮ್ಮ ಸಕಾರಾತ್ಮಕ ಯೋಚನೆಗಳು : ಕೆಲಸ ಮಾಡುವ ಮೊದಲೇ ಇದು ಆಗಲ್ಲ ಅಥವಾ ಸಾಧ್ಯವಿಲ್ಲ ಎನ್ನುವ ನಿರ್ಧಾರಕ್ಕೆ ಬರುವುದು ತಪ್ಪು ಯಾಕೆಂದರೆ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರದಿದ್ದರೆ ಯಶಸ್ಸು ಸಾದಿಸುವುದು ಆಗದ ಕೆಲಸ, ನಿಮ್ಮ ದೈರ್ಯವೇ ನಿಮ್ಮ ಅದೃಷ್ಟವನ್ನು ಆಕರ್ಷಿಸುವುದು.

ದೃಷ್ಟಿಗೋಚರ ವಿಧಾನ : ದೃಷ್ಟಿಗೋಚರ ವಿಧಾನವೆಂದರೆ ನೀವು ಬಯಸುವ ಅಥವಾ ಸಾದಿಸಾಲು ಚಿಂತಿಸಿರುವ ದೃಶ್ಯವನ್ನು ನಿಮ್ಮ ಮನಸಿನಲ್ಲಿ ಚಿತ್ರಿಸುವಂತಹ ತಂತ್ರವಿದು, ಇದು ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ, ಉದಾಹರಣೆಗೆ ನೀವು ನಿಮ್ಮ ಯೋಜನೆ ಸಾದಿಸಿದ ಹಾಗೆ ಅಥವಾ ಬಹುಮಾನ ಗೆಲ್ಲುವುದರ ಬಗ್ಗೆ ಯೋಚಿಸಿ. ನೀವು ಅದೃಷ್ಟವಂತರಾಗಿರುವುದನ್ನು ಮನಸ್ಸಿನಲ್ಲಿ ಕಲ್ಪಿಸಿ ಕೊಂಡಾಗ ನೀವು ಬಲಶಾಲಿಯಾಗಿ ವಿಜೆತರಾಗಬಹುದು,

ನಿಮ್ಮ ಮನೆಯಲ್ಲಿಯ ಹಣದ ಪ್ರದೇಶ : ಹಣವನ್ನು ಆಕರ್ಷಿಸಲು ಒಂದು ಶಕ್ತಿಯುತ ಮಾರ್ಗವೆಂದರೆ ನಿಮ್ಮ ಮನೆಯಲ್ಲಿ ಹಣದ ಪ್ರದೇಶವನ್ನು ಸಕ್ರಿಯಗೊಳಿಸುವುದು, ಈ ವಲಯವು ನಿಮ್ಮ ಮನೆಯ ಆಗ್ನೇಯ ಸ್ಥಳದಲ್ಲಿ ಇರುತ್ತದೆ, ನೀವು ನೀರಿನ ಉಪಯೋಗದಿಂದ ಸಕ್ರಿಯಗೋಳಿಸ ಬಹುದು, ಈ ಭಾಗದಲ್ಲಿ ಕಾರಂಜಿ, ಚಿನ್ನದ ಮೀನುಗಳು, ಸ್ಫಟಿಕಗಳು, ನಾಣ್ಯಗಳು ಮತ್ತು ಹಣದ ಮರದ ಹಾಗು ಅಕ್ವೇರಿಯಂ ಅನ್ನು ಇರಿಸಿ.

ಕೆಲವು ವಿಷಯಗಳನ್ನು ಗಮನಿಸಿ : ನೀವು ಅನೇಕ ಆಸಕ್ತಿಯನ್ನು ಹೊಂದಿರುವ ಸಾಮಾಜಿಕ ಚಿಟ್ಟೆಯಾಗಿರಬಹುದು. ಆದರೆ ನಿಮಗೆ ಯಶಸ್ಸು ಮತ್ತು ಅದೃಷ್ಟವನ್ನು ತರಲು ಹೆಚ್ಚು ಭರವಸೆ ನೀಡುವಂತಹ ವಿಷಯಗಳಿಗೆ ನಿಮ್ಮ ಗಮನವನ್ನು ಸೀಮಿತಗೊಳಿಸುವುದು ಒಳ್ಳೆಯದು. ನೀವು ಮೂಲಭೂತವಾಗಿ ನಿಮ್ಮ ಸಮಯವನ್ನು ಹೆಚ್ಚಿನ ಮಟ್ಟದಲ್ಲಿ ಕೇಂದ್ರೀಕರಿಸುವಂತಹ ವಿಷಯಗಳು ನಿಮ್ಮನ್ನು ಕೆಳಕ್ಕೆ ತಳ್ಳಬಹುದು, ನಿಮಗೆ ಒತ್ತಡವನ್ನುಂಟುಮಾಡಬಹುದು.

LEAVE A REPLY

Please enter your comment!
Please enter your name here