
ಶರೀರದ ವಿ’ಷವಸ್ತುಗಳು ಹೆಚ್ಚಾಗಿ ಸ್ವಾಭಾವಿಕ ವಿಸರ್ಜನಾಂಗಗಳ ಕೆಲಸದಲ್ಲಿ ತೊಂದರೆಗಳು ಆದಾಗ ಚರ್ಮದ ರಂದ್ರಗಳ ಮೂಲಕ ವಿ’ಷವಸ್ತುಗಳು ವಿಸರ್ಜನೆಯ ಕಾರ್ಯ ಶುರುವಾದಾಗ ಚರ್ಮರೋಗಗಳು ಆರಂಭವಾಗುತ್ತದೆ, ಇದಕ್ಕೆ ಅತಿ ಪುರಾತನವಾದ ಪ್ರಕೃತಿ ಚಿಕಿತ್ಸೆಗಳ ಬಗ್ಗೆ ಉತ್ತಮವಾದ ಮಾಹಿತಿಯನ್ನು ಇಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಇದನ್ನು ಪಾಲಿಸುವುದರಿಂದ ಚರ್ಮವ್ಯಾಧಿಗಳು ಅತಿ ಬೇಗನೆ ಗುಣವಾಗುವುದು.
ಚರ್ಮವ್ಯಾಧಿ ಸಮಸ್ಯೆಗಳು ಇದ್ದಾಗ ದಿನದಲ್ಲಿ ಹಲವು ಬಾರಿ ಕೈಕಾಲು ಮುಖ ತೊಳೆಯಬೇಕು ಇದಾದ ನಂತರ ಕೈಕಾಲುಗಳಿಗೆ ಹಾಗೂ ಮುಖಕ್ಕೆ ಎರಡು ಲೀಟರ್ ನೀರಿಗೆ ಒಂದು ನಿಂಬೆಹಣ್ಣು ಹಿಂಡಿ ಅದರಿಂದ ಚರ್ಮವನ್ನು ನೆನೆಸಿಕೊಳ್ಳಬೇಕು, ಈ ರೀತಿ ಮಾಡುವುದರಿಂದ ಚರ್ಮ ವ್ಯಾಧಿ ಸಮಸ್ಯೆಗಳು ನಿವಾರಣೆಯಾಗುವುದು.
ಚಿಲುಮೆಯ ನೀರು ಅಥವಾ ಸಮುದ್ರದ ನೀರಿನಿಂದ ಸ್ನಾನ ಮಾಡುವುದರ ಮೂಲಕ ಚರ್ಮವ್ಯಾಧಿ ಸಮಸ್ಯೆಗಳಿಂದ ದೂರ ಇರಬಹುದು, ಸಮುದ್ರದ ಹತ್ತಿರ ಇದ್ದವರು ವಾರಕ್ಕೆ ಎರಡು ಬಾರಿಯಾದರೂ ಸಮುದ್ರದಲ್ಲಿ ಒಮ್ಮೆ ನಿಂದು ನೀರಿನಲ್ಲಿ ಮೈ ತೊಳೆದರೆ ಇದರಿಂದ ಅತ್ಯದ್ಭುತವಾದ ಆರೋಗ್ಯಕರ ಲಾಭವನ್ನು ನಿಮ್ಮ ಚರ್ಮಕ್ಕೆ ಪಡೆಯುತ್ತೀರಾ.
ಆದಷ್ಟು ತಾಜಾ ಹಣ್ಣುಗಳನ್ನು ಮತ್ತು ತಾಜಾ ತರಕಾರಿಗಳನ್ನು ನಿಮ್ಮ ಆಹಾರದ ಕ್ರಮದಲ್ಲಿ ಹೆಚ್ಚಾಗಿ ಬಳಸಿಕೊಳ್ಳಿ ಇವು ನಿಮ್ಮ ಚರ್ಮದ ಸಮಸ್ಯೆಗಳ ವಿರುದ್ಧ ಹೋರಾಡಲು ದೇಹಕ್ಕೆ ಬೇಕಾಗಿರುವ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಪ್ರತಿದಿನ ಬೆಳಗ್ಗೆ ಅರ್ಧಗಂಟೆ ಕಾಲ ಸೂರ್ಯ ಸ್ನಾನ ಮಾಡಬೇಕು, ಅಂದರೆ ಪ್ರತಿ ದಿನ ಸೂರ್ಯನ ಕಿರಣಗಳು ನಿಮ್ಮ ಚರ್ಮವನ್ನು ಸೋಕುವಂತೆ ನೋಡಿಕೊಳ್ಳಬೇಕು ಈ ಮೂಲಕ ನಿಮ್ಮ ಚರ್ಮಕ್ಕೆ ಬೇಕಾಗಿರುವ ವಿಟಮಿನ್ ಹಾಗೂ ಪ್ರೋಟೀನ್ಗಳು ಸೂರ್ಯನ ಬೆಳಕಿನ ಮುಖಾಂತರ ನಿಮ್ಮ ದೇಹಕ್ಕೆ ಸೇರುತ್ತದೆ.
ಕೃತಕವಾಗಿ ತಯಾರು ಮಾಡಿದ ಆಹಾರ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಇಂತಹ ಆಹಾರಗಳನ್ನು ತಿನ್ನುವ ಮೂಲಕ ನಿಮ್ಮ ಚರ್ಮದ ಸಮಸ್ಯೆಗಳನ್ನು ನೀವೇ ಹೆಚ್ಚಿಸಿಕೊಳ್ಳುತ್ತಿರಿ.
ಬಿಸಿ ನೀರಿನಲ್ಲಿ ಬೇವಿನ ಸೊಪ್ಪು ಅರ್ಧ ಗಂಟೆ ಹಾಕಿ ನೆನೆಸಿ ನಂತರ ನೀರಿನ ಮೂಲಕ ಸ್ನಾನ ಮಾಡಿದರೆ ಚರ್ಮದ ಮೇಲಿನ ಯಾವುದೇ ರೀತಿಯ ಗುಳ್ಳೆಗಳು ಮತ್ತು ನವೆ ಉಂಟಾಗುವ ಗುಣಲಕ್ಷಣಗಳು ಇದ್ದರೆ ಅವು ಸಂಪೂರ್ಣವಾಗಿ ಕಡಿಮೆಯಾಗುತ್ತದೆ.
ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755
