
ಅತಿ ನವೆಯನ್ನು ಉಂಟುಮಾಡುವ ತುರಿಕೆಯು itch-mite ಎಂದು ಕರೆಯಲ್ಪಡುವ ಕಿರು ಜೀವಿಗಳಿಂದ ಉಂಟಾಗುತ್ತದೆ, ಉತ್ತಮ ಆರೋಗ್ಯದಿಂದ ಇದ್ದು, ನೈರ್ಮಲ್ಯ ವಾತಾವರಣದಲ್ಲಿ ವಾಸ ಮಾಡುವವರಲ್ಲಿ ಇದು ಸಾಮಾನ್ಯವಾಗಿ ಕಂಡು ಬರುವುದಿಲ್ಲ, ಹೆಣ್ಣು itch mite ಕೀಟವು ಚರ್ಮದ ಹೊರ ಪದರಗಳಲ್ಲಿ ಕೊರೆದು ದಾರಿ ಮಾಡಿಕೊಂಡು ತನ್ನ ಮೊಟ್ಟೆಗಳನ್ನು ಇಡುತ್ತದೆ, ಕೆಲವೇ ದಿನಗಳಲ್ಲಿ ಈ ಕೀಟಗಳು ಮರೆಯಾಗಿ ಚರ್ಮದ ಕೂದಲಿನ ಮೂಲಗಳಲ್ಲಿ ಕೂಡುತ್ತವೆ.
ಇದರಿಂದ ಕಜ್ಜಿಯು ಸಂಭವಿಸುತ್ತದೆ, ಹಾಗೂ ಸುಲಭವಾಗಿ ಈ ಕಜ್ಜಿಯೂ ಒಬ್ಬರಿಂದೊಬ್ಬರಿಗೆ ಬೇಗನೆ ಅಂಟುತ್ತದೆ, ಇದರಿಂದ ಕುಟುಂಬದ ಒಬ್ಬರಿಗೆ ಈ ಸಮಸ್ಯೆ ಬಂದಾಗ ಕುಟುಂಬದ ಪ್ರತಿಯೊಬ್ಬರೂ ಚಿಕಿತ್ಸೆ ಮಾಡಿಸಿ ಕೊಳ್ಳಬೇಕಾಗುತ್ತದೆ.
ರಾತ್ರಿ ಸಮಯದಲ್ಲಿ ಕೆರೆತ ಹೆಚ್ಚಾಗುತ್ತದೆ, ಜನನೇಂದ್ರಿಯ ಭಾಗಗಳು, ಬೆರಳುಗಳ ನಡುವಿನ ಭಾಗವು, ಮೊಲೆತೊಟ್ಟುಗಳ ಸುತ್ತಲಿನ ಭಾಗ, ಸೊಂಟದ ವರ್ತುಲ ಇವುಗಳಲ್ಲಿ ಮೊದಲು ಕೆರೆತ ಉಂಟಾಗುತ್ತದೆ, itch mite ಗಳು ಮಾಡಿಕೊಂಡ ದಾರಿ ಕೆಲವು ವೇಳೆ ಕಪ್ಪು ಗೆರೆಗಳಂತೆ ಕಂಡುಬರುತ್ತದೆ, ಹಲವು ವೇಳೆ ಊತವು ಕೊರೆತದ ಗುರುತುಗಳು, ಅಲ್ಲದೆ ಕೆರಳಿದ ಭಾಗಗಳಲ್ಲಿ ಸ್ಥಳೀಯವಾದ ಇಸಬು ಕಂಡುಬರುವುದು, ಇವುಗಳು ಕಣ್ಣಿಗೆ ಕಾಣಿಸದ ರೀತಿಯಲ್ಲಿ ಮುಚ್ಚಿ ಬಿಡುತ್ತದೆ.
ಧಾರಾಳವಾಗಿ ಸಾಬೂನನ್ನು ಬಳಸುತ್ತಾ ಬಿಸಿ ನೀರಿನ ಸ್ನಾನದ ತೊಟ್ಟಿಯಲ್ಲಿ ಇಡೀ ದೇಹವನ್ನು ಕನಿಷ್ಠಪಕ್ಷ 20 ನಿಮಿಷಗಳ ಕಾಲ ಮುಳುಗಿಸಿ ಇಡಬೇಕು, ನೆವೆ ಆಗುವ ಭಾಗಗಳಿಗೆ ಹೆಚ್ಚು ಗಮನ ಕೊಟ್ಟು ಚೆನ್ನಾಗಿ ಉಜ್ಜಬೇಕು, ಮೇಲಿನ ಉಡುಪುಗಳನ್ನು ಬಿಸಿ ಪೆಟ್ಟಿಗೆಯಿಂದ ತಿಕ್ಕಬೇಕು, ಶಾಖವು ಬಟ್ಟೆ-ಬರೆ ಗಳಲ್ಲಿರುವ ಪರೋಪಜೀವಿಗಳನ್ನು ನಾಶ ಮಾಡುತ್ತದೆ, ಬಟ್ಟೆಯಲ್ಲಿ ಹೋಲಿಗೆಗೆ ವಿಶೇಷ ಗಮನ ಕೊಡಬೇಕು, ತೀವ್ರವಾದ ಕೆರೆತ ಕಂಡು ಬಂದಲ್ಲಿ ಸಿಯೋಮಾಯಿಸಿನ್ ಮುಲಾಮು ಹಚ್ಚಬೇಕು.
ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755
