
ಉಬ್ಬಸ ನಿವಾರಣೆಗೆ : ಅರಿಶಿಣ, ಉದ್ದಿನಕಾಳು ಮತ್ತು ಹುರಿಗಡಲೆ ಈ ಮೂರನ್ನು ಸಮತೂಕ ಬೆರೆಸಿ ನುಣ್ಣಗೆ ಪುಡಿ ಮಾಡಿಕೊಂಡು ಬೆಂಕಿಯ ಮೇಲೆ ಹಾಕಿ ಒಗೆ ತೆಗೆದುಕೊಳ್ಳುವುದರಿಂದ ಉಬ್ಬಸ ರೋಗ ನಿವಾರಣೆಯಾಗುತ್ತದೆ.
ಈರುಳ್ಳಿ ರಸ 250 ವಿುಲಿ, ಹಸಿಯ ಬೆಳ್ಳುಳ್ಳಿಯ ರಸ 250 ವಿುಲಿ, ಲೋಳೆಸರದ ರಸ 250 ವಿುಲಿ, ಜೇನು 250 ವಿುಲಿ ಇವುಗಳನ್ನೆಲ್ಲ ಒಂದು ಜಾಡಿಯಲ್ಲಿ ಹಾಕಿ ಒಂದು ವಾರದ ನಂತರ ನಿತ್ಯ ಬೆಳಗ್ಗೆ ಮೂರು ಗ್ರಾಮ ಅಂತ ಒಂದು ತಿಂಗಳು ಸೇವಿಸಿದರೆ ಉಬ್ಬಸ ನಿವಾರಣೆಯಾಗುತ್ತದೆ.
ಹೊತ್ತಿಗೆ 36 ಗ್ರಾಂ ಹಾಗಲಸಿಪ್ಪೆಯ ಸೊಪ್ಪಿನರಸ ಅದರ ಸಮಪಾಲು ಹೆಮ್ಮೆಯ ಮೊಸರು ಸೇರಿಸಿ ಚೆನ್ನಾಗಿ ಕಲಕಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸೇವಿಸುತ್ತಿದ್ದರೆ ಉಬ್ಬಸ ನಿಯಂತ್ರಣಕ್ಕೆ ಬರುತ್ತದೆ ಹೀಗೆ ಕನಿಷ್ಠ ಎರಡರಿಂದ ಮೂರು ವಾರ.12 ಗ್ರಾಂ ಬೂದುಗುಂಬಳದ ಬೇರಿನ ರಸ ಅಥವಾ ಚೂರ್ಣವನ್ನು ಪ್ರತಿನಿತ್ಯ ಬಿಸಿ ನೀರಿನಲ್ಲಿ ಕದಡಿ ಸೇವಿಸುವುದು ಹೀಗೆ ಪ್ರತಿನಿತ್ಯ ಎರಡು ವೇಳೆಯಂತೆ ಮೂರರಿಂದ ನಾಲ್ಕು ಮಾಡಿದಲ್ಲಿ ಉಬ್ಬಸ ದಮ್ಮು ಪರಿಹಾರ.
ಒಂದು ದೊಡ್ಡ ಲೋಟ ಬಿಸಿ ನೀರಿಗೆ 4 ಚಮಚ ಶುದ್ಧ ಜೇನುತುಪ್ಪ ಹಾಕಿ ಚೆನ್ನಾಗಿ ಕಲಕಿ ಮೇಲಿಂದ ಮೇಲೆ ಸ್ವಲ್ಪ ಸ್ವಲ್ಪ ಕುಡಿಯುತ್ತಿದ್ದರೆ ಉಬ್ಬಸ ಕಡಿಮೆಯಾಗುತ್ತದೆ ಹೀಗೆ ದಿನದಲ್ಲಿ ನಾಲ್ಕಾರು ಬಾರಿ ಅಂತೆ ಅಗತ್ಯ ಕಂಡಷ್ಟು ದಿನ ಮಾಡಬಹುದು
ದತ್ತೂರಿಯ ಒಣಗಿದ ಕಷ್ಟವನ್ನು ನುಣ್ಣಗೆ ಚೂರ್ಣ ಮಾಡಿ ಚಿಲುಮೇಲಿಟ್ಟು ಸೇದಿದರೆ ಉಬ್ಬಸ ಪರಿಹಾರವಾಗುತ್ತದೆ ಈ ಚಿಕಿತ್ಸೆಯನ್ನು ದಮ್ಮು ಸಂಪೂರ್ಣ ಪರಿಹಾರವಾಗುವವರೆಗೆ ಮುಂದುವರಿಸಲು ಅಡ್ಡಿಇಲ್ಲ.
ಬಾಯಿಹುಣ್ಣು ನಿವಾರಣೆಗೆ : ಕೊತ್ತಂಬರಿ ಬೀಜವನ್ನು ನುಣ್ಣಗೆ ಅರೆದು ಆ ಪುಡಿಯನ್ನು ಸ್ವಲ್ಪ ಸ್ವಲ್ಪವಾಗಿ ಮಕ್ಕಳ ನಾಲಿಗೆಯ ಮೇಲೆ ತೆಳುವಾಗಿ ಸವರುವುದರಿಂದ ಮಕ್ಕಳ ಬಾಯಿ ಹುಣ್ಣು ನಿವಾರಣೆಯಾಗುತ್ತದೆ ಹೀಗೆ ಮೂರರಿಂದ ನಾಲ್ಕು ದಿನ ನಿತ್ಯವೂ ಮೂರ್ನಾಲ್ಕು ಬಾರಿ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.
ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755
