
ಕಿವಿ ಮಾನವ ದೇಹದ ಸೂಕ್ಷ್ಮ ಅಂಗಗಳಲ್ಲಿ ಒಂದು, ಆದ್ದರಿಂದ ಕಿವಿಯೊಳಗೆ ಕೀಟಗಳು ಹೊಕ್ಕರೆ ಜಾಗರೂಕತೆ ಬಹಳಷ್ಟು ವಹಿಸಬೇಕಾಗುತ್ತದೆ, ಕಿವಿಯೊಳಗೆ ಕೀಟಗಳು ಹೊಕ್ಕರೆ ಕೆರತದಂತಹ ಅನುಭವಗಳು ಆಗುವುದು ಸಹಜ ಆದರೆ ಯಾವುದೇ ಕಾರಣಕ್ಕೂ ಅಂತಹ ಸಮಯದಲ್ಲಿ ನಿಮ್ಮ ಕಿವಿಗಳಿಗೆ ಕಡ್ಡಿ ಅಥವಾ ಇನ್ನು ಗಳನ್ನು ಹಾಕಿ ತಿವಿಯಬಾರದು ಕಾರಣ, ಕಿವಿಯೊಳಗೆ ಒತ್ತಡಕ್ಕೆ ಸಿಲುಕಿಕೊಂಡ ಕೀಟವು ಕೈಕಾಲುಗಳನ್ನು ಆಡಿಸಲು ಶುರು ಮಾಡುತ್ತದೆ ಇದರಿಂದ ನೋವು ಹೆಚ್ಚಾಗುತ್ತದೆ.
ಅಷ್ಟೇ ಅಲ್ಲದೆ ಕಿವಿಯೊಳಗಿನ ಹೂವು ಕಚ್ಚಿದರೆ, ಇನ್ನೂ ಅಪಾಯ ಗುಳ್ಳೆಗಳು ಅಥವಾ ಗಾಯದ ಸಮಸ್ಯೆ ಆದರೆ ಬಹಳಷ್ಟು ನೋವನ್ನು ಅನುಭವಿಸಬೇಕಾಗುತ್ತದೆ, ಆದಕಾರಣ ಉಪಾಯ ಮಾಡಿ ಹುಳುಗಳು ತಾನಾಗಿಯೇ ಹೊರ ಬರುವಂತೆ ಮಾಡಬೇಕಾಗುತ್ತದೆ ಅದಕ್ಕಾಗಿ ಕೆಲವು ಸುಲಭ ವಿಧಾನಗಳನ್ನು ಎಂದು ನಿಮಗೆ ತಿಳಿಸುತ್ತೇವೆ, ಈ ವಿಧಾನಗಳಿಂದ ನಿಮ್ಮ ಅಥವಾ ಬೇರೆಯವರ ಕಿವಿಯಲ್ಲಿ ಹುಳು ಹೊಕ್ಕರೆ ಈ ರೀತಿ ಮಾಡಿ ಅವರನ್ನು ಕಾಪಾಡಬಹುದು.
ಕಿವಿಯೊಳಗೆ ಕೀಟ ಹೊಕ್ಕಿರುವುದು ಕಂಡರೆ ಆಲ್ಕೋಹಾಲ್ ಮಿಶ್ರಿತ ಎಣ್ಣೆಯನ್ನು ಅತ್ತಿಯಲ್ಲಿಅದ್ದಿ ಎರಡು ಹನಿ ಎಣ್ಣೆಯನ್ನು ಕಿವಿಯಲ್ಲಿ ಬಿಡುವುದರಿಂದ, ಕೀಟಗಳಿಗೆ ಉಸಿರಾಡಲು ತೊಂದರೆಯಾಗಿ ಕಿವಿಯಿಂದ ಹೊರಬರುತ್ತವೆ, ಆಲ್ಕೋಹಾಲ್ ನಿಮ್ಮ ಮನೆಯಲ್ಲಿ ಇಲ್ಲವಾದರೆ ಆಲಿವ್ ಎಣ್ಣೆ ಸಹ ಈ ರೀತಿ ಬಳಸಬಹುದು.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.
ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755
